ಫಿಫಾ ವಿಶ್ವಕಪ್‌:  ಅಗ್ರ ನಾಲ್ವರಲ್ಲಿ ಯಾರಿಗೆ ವಿಶ್ವ ಕಿರೀಟ?

ಫಿಫಾ ವಿಶ್ವಕಪ್‌ ಗೆಲ್ಲಲು ಆರ್ಜೆಂಟೀನಾ-ಕ್ರೊವೇಶಿಯ, ಫ್ರಾನ್ಸ್‌-ಮೊರೊಕ್ಕೊ ಪೈಪೋಟಿ

Team Udayavani, Dec 12, 2022, 7:50 AM IST

ಫಿಫಾ ವಿಶ್ವಕಪ್‌:  ಅಗ್ರ ನಾಲ್ವರಲ್ಲಿ ಯಾರಿಗೆ ವಿಶ್ವ ಕಿರೀಟ?

ಫಿಫಾ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಮುಗಿದಿವೆ. ಬ್ರಝಿಲ್‌, ನೆದರ್ಲೆಂಡ್ಸ್‌, ಪೋರ್ಚುಗಲ್‌, ಇಂಗ್ಲೆಂಡ್‌ ತಂಡಗಳು ಈ ಘಟ್ಟದಲ್ಲಿ ಹೊರಬಿದ್ದಿವೆ. ಮಂಗಳವಾರ ತಡರಾತ್ರಿಯಿಂದ ಸೆಮಿಫೈನಲ್‌ ಆಟ. ಇಲ್ಲಿ ಆರ್ಜೆಂಟೀನಾ-ಕ್ರೊವೇಶಿಯ, ಫ್ರಾನ್ಸ್‌- ಮೊರೊಕ್ಕೊ ಎದುರಾಳಿಗಳು. ಗೆದ್ದ ತಂಡಗಳು ಫೈನಲ್‌ಗೇರಲಿವೆ. ಸೋತ ತಂಡಗಳು 3ನೇ ಸ್ಥಾನಕ್ಕಾಗಿ ಸ್ಪರ್ಧಿಸಲಿವೆ.

ಯಾವ ತಂಡಗಳು ಹೇಗಿವೆ, ಅವುಗಳು ಸವೆಸಿದ ಹಾದಿ ಹೇಗಿತ್ತು- ಚಿತ್ರಣ ಇಲ್ಲಿದೆ.

ನಂಬಿಕೆ ಉಳಿಸಿಕೊಂಡ ಆರ್ಜೆಂಟೀನಾ
ನಾಯಕ: ಲಿಯೋನೆಲ್‌ ಮೆಸ್ಸಿ
“ಸಿ’ ಗುಂಪಿನಲ್ಲಿದ್ದ ಆರ್ಜೆಂಟೀನಾ ತಾನಾಡಿದ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯ ವಿರುದ್ಧ ಸೋತಿತ್ತು. ಅದೊಂದು ಆಘಾತಕಾರಿ ಫ‌ಲಿತಾಂಶ. ಮುಂದೆ ಸತತ 2 ಪಂದ್ಯ ಗೆದ್ದು ನಾಕೌಟ್‌ಗೆàರಿತು. ಪ್ರಿ ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯವನ್ನು, ಕ್ವಾರ್ಟರ್‌ ಫೈನಲ್‌ನಲ್ಲಿ ನೆದರ್ಲೆಂಡ್ಸನ್ನು ಮಣಿಸಿತು. ಸದ್ಯ ಮೆಸ್ಸಿ ಪಡೆಯೇ ಪ್ರಶಸ್ತಿ ಗೆಲ್ಲುವ ಮೆಚ್ಚಿನ ತಂಡವಾಗಿದೆ.

ಮತ್ತೆ ಫೈನಲ್‌ಗೇರುವುದೇ ಕ್ರೊವೇಶಿಯ?

ನಾಯಕ: ಲೂಕಾಸ್‌ ಮೊಡ್ರಿಕ್‌
“ಎಫ್’ ಗುಂಪಿನಲ್ಲಿದ್ದ ಕ್ರೊವೇಶಿಯ 2ನೇ ಸ್ಥಾನಿಯಾಗಿ ನಾಕೌಟ್‌ಗೆàರಿತು. 16ರ ಘಟ್ಟದಲ್ಲಿ ಜಪಾನನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿತು. 8ರ ಘಟ್ಟದಲ್ಲಿ ಪ್ರಬಲ ಬ್ರಝಿಲನ್ನೂ ಇದೇ ರೀತಿಯಲ್ಲಿ ಮಣಿಸಿತು. ಇದಕ್ಕೀಗ ಸತತ 2ನೇ ಬಾರಿಗೆ ಫೈನಲ್‌ಗೇರುವ ತವಕ.

ಐತಿಹಾಸಿಕ ಆಟ ಮುಂದುವರಿಸುವುದೇ ಮೊರೊಕ್ಕೊ?
ನಾಯಕ: ರೊಮೇನ್‌ ಸೈಸ್‌
“ಎಫ್’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಮೇಲೇರಿದ ಮೊರೊಕ್ಕೊ ಅದ್ಭುತವಾಗಿ ಆಡಿ 16ರಲ್ಲಿ ಸ್ಪೇನನ್ನು ಶೂಟೌಟ್‌ನಲ್ಲಿ ಮಣಿಸಿತು. 8ರ ಘಟ್ಟದಲ್ಲಿ ಇನ್ನೊಂದು ಪ್ರಬಲ ಪೋರ್ಚುಗಲ್‌ ತಂಡವನ್ನು ಮಣಿಸಿತು. ಒಂದು ವೇಳೆ ಈ ತಂಡ ಫೈನಲ್‌ಗೇರಿದರೆ ಫ‌ುಟ್‌ಬಾಲ್‌ ಜಗತ್ತಿನಲ್ಲಿ ಅವಿಸ್ಮರಣೀಯ ಘಟನೆಯಾಗಲಿದೆ.

ಕಿರೀಟ ಉಳಿಸಿ ಕೊಳ್ಳುವುದೇ ಫ್ರಾನ್ಸ್‌?
ನಾಯಕ: ಹ್ಯೂಗೊ ಲಾರಿಸ್‌
“ಡಿ’ ಗುಂಪಿನಲ್ಲಿ ಆಡಿದ ಫ್ರಾನ್ಸ್‌ ಅಗ್ರಸ್ಥಾನಿಯಾಗಿ ಮೇಲೇರಿತು. 16ರ ಘಟ್ಟದಲ್ಲಿ ಪೋಲೆಂಡನ್ನು, 8ರಲ್ಲಿ ಇಂಗ್ಲೆಂಡನ್ನು ಮಣಿಸಿದೆ. 2018 ರಲ್ಲಿ ಚಾಂಪಿಯನ್‌ ಆಗಿದ್ದ ಫ್ರಾನ್ಸ್‌ ಈ ಬಾರಿಯೂ ಕಿರೀಟ ಗೆಲ್ಲುವ ಗುರಿ ಹೊಂದಿದೆ.

ಟಾಪ್ ನ್ಯೂಸ್

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.