ಇಯರ್ ಬಡ್ ಲೋಕದ ಹೊಸ ಬ್ರಾಂಡ್ ಐಕೊಡೂ ನಿಂದ ಭಾರತದಲ್ಲಿ ಎರಡು ಟಿಡಬ್ಲೂಎಸ್ ಬಿಡುಗಡೆ
Team Udayavani, Apr 1, 2023, 9:55 PM IST
ಬೆಂಗಳೂರು: ಐಕೊಡೂ (IKODOO) ಎಂಬ ಹೊಸ ಬ್ರಾಂಡ್ ಟ್ರೂ ವೈರ್ ಲೆಸ್ ಇಯರ್ ಬಡ್ ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಭಾರತದಲ್ಲಿ ತನ್ನ ಜಾಗತಿಕ ಚೊಚ್ಚಲ ಪ್ರವೇಶವನ್ನು ಮಾಡಿರುವ ಈ ಬ್ರಾಂಡ್, IKODOO ಬಡ್ಸ್ ಒನ್ ಮತ್ತು IKODOO ಬಡ್ಸ್ Z ಎಂಬ ಎರಡು ಮಾದರಿಯ ಇಯರ್ಬಡ್ಗಳನ್ನು ಹೊರತಂದಿದೆ. 50 dB ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ (ANC) ಮತ್ತು AI ಪರಿಸರದ ಶಬ್ದ ಕೇಳದಂತೆ, ಪ್ರೀಮಿಯಂ ಆಡಿಯೊ ಗುಣಮಟ್ಟವನ್ನು ನೀಡುತ್ತದೆ. IKODOO ಬಡ್ಸ್ ಒನ್ನ ಪರಿಚಯಾತ್ಮಕ ಬೆಲೆ 4,999 ರೂ. ಹಾಗೂ IKODOO ಬಡ್ಸ್ Z ದರ 999 ರೂ. ಆಗಿದೆ.
ಎರಡೂ ಇಯರ್ಬಡ್ಗಳು ಹಗುರವಾದ ವಿನ್ಯಾಸವನ್ನು ಹೊಂದಿವೆ ಮತ್ತು AI ENC ಫಿಲ್ಟರ್ಗಳನ್ನು ಹೊಂದಿದ್ದು ಅದು ಕರೆಗಳ ಸಮಯದಲ್ಲಿ ಹೊರಗಿನ ಶಬ್ದವನ್ನು ನಿರ್ಬಂಧಿಸುತ್ತದೆ. ಎರಡೂ ಇಯರ್ ಬಡ್ ಗಳು ಅಮೆಜಾನ್.ಇನ್ ನಲ್ಲಿ ಎಕ್ಸ್ ಕ್ಲೂಸಿವ್ ಆಗಿ ಲಭ್ಯವಿದೆ.
IKODOO ಬಡ್ಸ್ ಒನ್: TWS ವಿಭಾಗದಲ್ಲಿ ವಿಂಡ್ ನಾಯ್ಸ್ ರಿಡಕ್ಷನ್, 50 dB ANC, ಸ್ಥಿರವಾದ ಬ್ಲೂಟೂತ್ 5.2 ಸಂಪರ್ಕದೊಂದಿಗೆ, AI ENC, ವೈರ್ಲೆಸ್ ಚಾರ್ಜಿಂಗ್ನೊಂದಿಗೆ 27 ಗಂಟೆಗಳ ಬ್ಯಾಟರಿ ಬಾಳಿಕೆ ಮತ್ತು ಅತ್ಯುತ್ತಮ ಕರೆ ಗುಣಮಟ್ಟಕ್ಕಾಗಿ 3 ಮೈಕ್ರೊಫೋನ್ಗಳನ್ನು ಹೊಂದಿದೆ. ಸ್ಮಾರ್ಟ್ ಆಂಟಿ-ವಿಂಡ್ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದೆ. ಇದು ಸಿಲ್ವರ್ ಹಾಗೂ ಬಿಳಿ ಬಣ್ಣದಲ್ಲಿ ಲಭ್ಯವಿದೆ. ದರ 4,999 ರೂ.
IKODOO ಬಡ್ಸ್ Z: ಉನ್ನತ ದರ್ಜೆಯ ಧ್ವನಿ ಗುಣಮಟ್ಟ, ಹಗುರವಾದ ನಿರ್ಮಾಣ ಮತ್ತು AI ENC ಫಿಲ್ಟರ್ಗಳನ್ನು ಹೊಂದಿದೆ. ಕರೆಗಳ ಸಮಯದಲ್ಲಿ ಬಾಹ್ಯ ಶಬ್ದವನ್ನು ನಿರ್ಬಂಧಿಸುತ್ತದೆ. ಬಳಕೆದಾರರು 28 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಮತ್ತು ವೇಗದ ಚಾರ್ಜಿಂಗ್ ಹೊಂದಿದೆ. ಇದು ಬಿಳಿ, ಕಪ್ಪು ಹಾಗೂ ಹಸಿರು ಬಣ್ಣಗಳಲ್ಲಿ ದೊರಕುತ್ತದೆ. ದರ 999 ರೂ.
ಇದನ್ನೂ ಓದಿ:ಅತೀ ಕಿರಿಯ ವಯಸ್ಸಿನಲ್ಲಿ ಪುಸ್ತಕ ಬರೆದು ವಿಶ್ವ ದಾಖಲೆ ನಿರ್ಮಿಸಿದ 4ರ ಪೋರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
MUST WATCH
ಹೊಸ ಸೇರ್ಪಡೆ
Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್
Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ
Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’
Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ
Interview: “ಈ ಭಾಗದಲ್ಲಿ ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’