ಟಿ-20ಯಲ್ಲಿ ದಿಲ್ಲಿ ಹುಡುಗನ ವಿಶ್ವದಾಖಲೆ: 72 ಎಸೆತದಲ್ಲಿ ತ್ರಿಶತಕ !


Team Udayavani, Feb 8, 2017, 10:57 AM IST

Delhi Boy 300-700.jpg

ಹೊಸದಿಲ್ಲಿ : ದಿಲ್ಲಿಯ ಈ 21 ವರ್ಷ ಪ್ರಾಯದ ಮೋಹಿತ್‌ ಅಹಲಾವತ್‌ ಎಂಬ ಹುಡುಗ ಸ್ಥಳೀಯ ಟ್ವೆಂಟಿ ಟ್ವೆಂಟಿ ಪಂದ್ಯದಲ್ಲಿ 300 ರನ್‌ ಬಾರಿಸುವ ಮೂಲಕ ವಿಶ್ವ ದಾಖಲೆ ಮಾಡಿದ್ದಾನೆ.

ಕೇವಲ 72 ಎಸೆತಗಳನ್ನು ಎದುರಿಸಿದ ಮೋಹಿತ್‌, 39 ಸಿಕ್ಸರ್‌ ಮತ್ತು 14 ಬೌಂಡರಿಗಳನ್ನು ಬಾರಿಸಿ ತ್ರಿಶಕ ಗಳಿಕೆಯ ಸಾಧನೆ ಮಾಡಿದ್ದಾನೆ. 

ಇದು ಸ್ಥಳೀಯ ಪಂದ್ಯವಾಗಿರುವುದರಿಂದ ಮೋಹಿತ್‌ ನ ತ್ರಿಶತಕದ ಗಳಿಕೆಯು ಅಧಿಕೃತವಾಗಿ ದಾಖಲಾಗಿಲ್ಲ . ಆದರೂ ಪಂದ್ಯದ ಸ್ಕೋರ್‌ ಶೀಟ್‌ ಮೂಲಕ ಆತನ ಸಾಧನೆ ಜಗಜ್ಜಾಹೀರಾಗಿದೆ. 

ಅಧಿಕೃತ ಟಿ-20 ಪಂದ್ಯಗಳಲ್ಲಿ ಕ್ರಿಸ್‌ ಗೇಲ್‌ ಐಪಿಎಲ್‌ ಕೂಟದಲ್ಲಿ ಬೆಂಗಳೂರಿನ ರಾಯಲ್‌ ಚ್ಯಾಲೆಂಜರ್ ಪರವಾಗಿ ಆಡಿದ ಪಂದ್ಯದಲ್ಲಿ  66 ಎಸೆತಗಳಲ್ಲಿ 175 ರನ್‌ ಬಾರಿಸಿರುವುದು ಈ ತನಕದ ಗರಿಷ್ಠ ಟಿ-20 ದಾಖಲೆ ಗಳಿಕೆಯಾಗಿದೆ. ಎಂದರೆ ಅಧಿಕೃತ ಟಿ-20ಯಲ್ಲಿ ಈ ತನಕ ಯಾವುದೇ ಆಟಗಾರ ದ್ವಿಶತಕವನ್ನು ಬಾರಿಸಿಲ್ಲ. 

ನಿನ್ನೆಯ ಸ್ಥಳೀಯ ಟಿ-20 ಪಂದ್ಯದಲ್ಲಿ ಮೋಹಿತ್‌ ಅಹಲಾವತ್‌ ತ್ರಿಶತಕ ಬಾರಿಸಿರುವುದು ಟಿ-20 ನಮೂನೆಯ ಆಟದಲ್ಲಿ  ಅನೌಪಚಾರಿಕ ವಿಶ್ವ ದಾಖಲೆ ಎಂದೇ ಪರಿಗಣಿತವಾಗಿದೆ. ಈ ಮೂಲಕ ಮೋಹಿತ್‌ ತಾನು ಐಪಿಎಲ್‌ ಕೂಟದಲ್ಲಿ ಸ್ಥಾನ ಪಡೆಯಲು ಅರ್ಹನಿರುವ ಹೊಡಿಬಡಿಯ ದಾಂಡಿಗನೆಂಬುದನ್ನು ಸಾರಿದಂತಾಗಿದೆ.

ಮೋಹಿತ್‌ ಆಟದಲ್ಲಿ 18ನೇ ಓವರ್‌ ಮುಗಿದಾಗ ಆತನ ಗಳಿಕೆ 250 ಆಗಿತ್ತು. ಮುಂದಿನ ಕೊನೆಯ ಎರಡು ಓವರ್‌ಗಳಲ್ಲಿ ಆತ 50 ರನ್‌ ಬಾರಿಸಿ (ಕೊನೆಯ ಓವರ್‌ನಲ್ಲಿ 34 ರನ್‌) ತ್ರಿಶತಕದ ಸಾಧನೆ ದಾಖಲಿಸಿದ. ಕೊನೆಯ ಓವರ್‌ಗಳಲ್ಲಿ ನಿರಂತರ ಐದು ಸಿಕ್ಸರ್‌ ಬಾರಿಸುವ ಮೂಲಕ ಥ ತನ್ನ ಈ ವಿಶ್ವದಾಖಲೆಯನ್ನು ಮಾಡಿದ. 

ಈ ಹಿಂದೆ ಶ್ರೀಲಂಕೆಯ ಧಧುನಕಾ ಪತಿರಾಣಾ ಎಂಬ ಆಟಗಾರ 72 ಎಸೆತಗಳಲ್ಲಿ 277 ರನ್‌ ಬಾರಿಸಿ ಟಿ-20ಯ ಆವರೆಗಿನ ಅನೌಪಾರಿಕ ಗರಿಷ್ಠ ರನ್‌ ಬಾರಿಸಿದ್ದರು. 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.