ವಿವಾಹದ ದಶ ವಾರ್ಷಿಕ ಸಂಭ್ರಮಕ್ಕೆ ಮಾದರಿ ಗೋಸೇವೆ


Team Udayavani, Feb 28, 2017, 4:41 PM IST

go-seve.jpg

ಮೂಡುಬೆಳ್ಳೆ: ಎಡೆ¾àರು ಭಟ್ರಮನೆಯ ವೇ|ಮೂ| ಪ್ರಸನ್ನ ಭಟ್‌ ಅವರು ತಮ್ಮ ವೈವಾಹಿಕ ಜೀವನದ ದಶಮಾನೋತ್ಸವವನ್ನು ಸಂಭ್ರಮಕ್ಕೇ ಸೀಮಿತಗೊಳಿಸದೆ ಗೋಸೇವೆಯ ಮೂಲಕ ಆಚರಿಸಿ ಮಾದರಿ ಎನಿಸಿಕೊಂಡಿದ್ದಾರೆ. ವಿವಾಹದ ದಶಮಾನೋತ್ಸವವನ್ನು ಭಾರೀ ಸಂಭ್ರಮದಿಂದ ಆಚರಿಸಿ, ಅಪಾರ ಹಣ ವೆಚ್ಚ ಮಾಡುವ ಈ ಕಾಲದಲ್ಲಿ, 10 ಕೊಯ್ಲಿನಲ್ಲಿ ಜೋಳ ವನ್ನು ಬೆಳೆದು, ಗೋಗ್ರಾಸವನ್ನು ನೀಲಾವರ ಗೋಶಾಲೆಗೆ ಸಮರ್ಪಣೆ ಮಾಡಿರುವುದನ್ನು ಪೇಜಾವರ ಕಿರಿಯ ಸ್ವಾಮೀಜಿಯವರಾದ ವಿಶ್ವಪ್ರಸನ್ನ ತೀರ್ಥರು ಶ್ಲಾ ಸಿದರು. 
ಗೋವು ದೇವರಿಗೆ ಸಮಾನ. ನಮಗೆ ಉಪಯೋಗವಿರುವಷ್ಟು ದಿನ ಗೋವನ್ನು ಉಪಯೋಗಿಸಿ, ಅನಂತರ ತ್ಯಜಿಸುವುದು ತರವಲ್ಲ. ಇದು ಮನುಷ್ಯತ್ವಕ್ಕೆ ವಿರೋಧ. ನೀಲಾವರ ಗೋಶಾಲೆಗಾಗಿ ಗೋಗ್ರಾಸವನ್ನು ಸಮರ್ಪಿಸಿರುವುದು ದೇವರ ಸೇವೆಯನ್ನು ಮಾಡಿದ್ದಷ್ಟೇ ಪುಣ್ಯಪ್ರದಾಯಕ ಎಂದು ವಿಶ್ವಪ್ರಸನ್ನ ತೀರ್ಥರು ಹೇಳಿದರು.
ವೇ|ಮೂ| ಪ್ರಸನ್ನಭಟ್‌-ಮಾಧವಿ ದಂಪತಿಯನ್ನು ಶ್ರೀಗಳು ಫ‌ಲ-ಮಂತ್ರಾಕ್ಷತೆ ನೀಡಿ ಹರಸಿದರು. ಮನೆಯ ಹಿರಿಯರಾದ ವಿಷ್ಣುಮೂರ್ತಿ ಭಟ್‌ ಅವರನ್ನು ಶಾಲು ಹೊದೆಸಿ ಶ್ರೀಗಳು ಸಮ್ಮಾನಿಸಿದರು.

ಮಧ್ವರಾಜ್‌ ಭಟ್‌,  ಪರಶುರಾಮ ಭಟ್‌ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರಾಜೇಂದ್ರ ಶೆಟ್ಟಿ, ಸದಸ್ಯರಾದ ಗುರುರಾಜ್‌ ಭಟ್‌, ಸುಧಾಕರ್‌ ಪೂಜಾರಿ, ಎಡೆ¾àರು ಸ್ಥಳೀಯರು, ಗಿರಿಬಳಗ ಕುಂಜಾರು ಗಿರಿ, ಪಡುಬೆಳ್ಳೆ ಮತ್ತು ಮೂಡುಬೆಳ್ಳೆ ಬಜರಂಗದಳದ ಕಾರ್ಯಕರ್ತರು ಜೋಳದ ಹುಲ್ಲು ಕಟಾವು ನೆರವೇರಿಸಿದರು. ಇವರೆಲ್ಲರನ್ನು 
ಶ್ರೀಗಳು ಶಾಲು ಹೊದೆಸಿ, ಫ‌ಲ ಮಂತ್ರಾಕ್ಷತೆ ನೀಡಿ ಹರಸಿದರು. 

ಮೌನಿ ಸಾಧಕ, ಸಂತತ್ವದ ಪ್ರತೀಕ 
ವಿಶ್ವಪ್ರಸನ್ನ ತೀರ್ಥರು ಪ್ರಚಾರ ಬಯಸದ, ಗೋ ಸೇವೆಗಾಗಿ ಜೀವನವನ್ನೇ ಮುಡಿಪಾಗಿರಿಸಿದ ನೈಜ ಸಂತ, ಮೌನಿ ಸಾಧಕ. ಸಂತತ್ವ ಪದಕ್ಕೆ ನೈಜ ಅರ್ಥ ತುಂಬಿದ ಶ್ರೀಗಳು, ಕಾರ್ಯಾನುಷ್ಠಾನದ ಮೂಲಕ ಸಂದೇಶ ನೀಡುತ್ತಿರುವುದು ಅನುಕರಣೀಯ.
-ಕೇಮಾರು ಶ್ರೀ 

ಅಮಿತ ಉತ್ಸಾಹಿ ಶ್ರೀ
ಜೋಳದ ಹುಲ್ಲಿನ  ಕಟಾವಿಗೆ ಚಾಲನೆ ನೀಡಿದ ಶ್ರೀಗಳು, ಉಪವಾಸದಲ್ಲಿದ್ದರೂ ಒಂದಿನಿತೂ ಆಯಾಸವಿಲ್ಲದಂತೆ ಸ್ವತಃ ಕಟಾವು ನಡೆಸಿದ್ದು  ಶ್ಲಾಘನೆಗೆ ಕಾರಣವಾಯಿತು. ದಣಿವರಿಯದ ಅಮಿತ ಉತ್ಸಾಹಿ ಶ್ರೀಗಳು ಕತ್ತಿ ಹಿಡಿದು  ಜನಸಾಮಾನ್ಯರಂತೆ ಬಿರುಸಿನಿಂದ ಕಟಾವು ನಡೆಸಿದ್ದು ಎಲ್ಲರ ಅಚ್ಚರಿ, ಮೆಚ್ಚುಗೆಗೆ ಕಾರಣವಾಯಿತು. ಶ್ರೀಗಳೊಂದಿಗೆ ಬಂದಿದ್ದ ಶಿಷ್ಯರೂ ಗುರುಗಳ ಮಾದರಿಯಲ್ಲೇ ಕಟಾವು ಕಾರ್ಯದಲ್ಲಿ ನೆರವಾದರು. ಎರಡು ಲೋಡ್‌ ಗೋಗ್ರಾಸವನ್ನು ನೀಲಾವರ ಗೋಶಾಲೆಗೆ ಸಮರ್ಪಿಸಲಾಯಿತು. 

– ಅಶ್ವಿ‌ನ್‌ ಲಾರೆನ್ಸ್‌ ಮೂಡುಬೆಳ್ಳೆ

ಟಾಪ್ ನ್ಯೂಸ್

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

dandeli

Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

State Government School; ದಸರಾ ರಜೆ ಕ್ರಿಸ್ಮಸ್‌ಗೆ ಹೊಂದಿಸಲು ಅವಕಾಶ

State Government School; ದಸರಾ ರಜೆ ಕ್ರಿಸ್ಮಸ್‌ಗೆ ಹೊಂದಿಸಲು ಅವಕಾಶ

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

Fraud Case ಆನ್‌ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ

Fraud Case ಆನ್‌ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.