ದೇವರೇ ಮಕ್ಕಳನ್ನು ಕೊಡೋವಾಗ ಬೇಡ ಅನ್ನೋಕೆ ನಾವ್ಯಾರು!


Team Udayavani, Jun 11, 2017, 11:15 AM IST

Gulzar-Khan.jpg

ಲಾಹೋರ್‌: “ದೇವರೇ ಮಕ್ಕಳನ್ನು ಕರುಣಿಸುತ್ತಿದ್ದಾನೆ. ಅವರನ್ನು ಹುಟ್ಟಿಸುವವನೂ ಅವನೇ. ಅವರಿಗೆ ಅನ್ನ ನೀರು ನೀಡುವವನು ಕೂಡ ಅವನೇ. ಎಲ್ಲವನ್ನೂ ಭಗವಂತನೇ ಮಾಡುತ್ತಿರುವಾಗ ಮಕ್ಕಳನ್ನು ಹುಟ್ಟಿಸುವುದಿಲ್ಲ ಎನ್ನಲು ನಾವ್ಯಾರು?’ 

ಇದು 36 ಮಕ್ಕಳ ತಂದೆ, 57ರ ಹರೆಯದ ಗುಲ್ಜಾರ್‌ ಖಾನ್‌ ಅವರ ಮಾತು. “ದೇವರು ಕೊಡುತ್ತಿದ್ದಾನೆ’ ಎಂದು ಬಿಡುವಿಲ್ಲದಂತೆ ಮಕ್ಕಳ ಹುಟ್ಟಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವ ಖಾನ್‌ ಸಾಹೇಬರಿಗೆ ಮೂವರು ಪತ್ನಿಯರಿದ್ದಾರೆ. ಗುಲ್ಜಾರ್‌ ಖಾನ್‌ರನ್ನು ಕಂಡು ಪ್ರೇರಿತರಾದ ಅವರ ಸೋದರ ಮಸ್ತಾನ್‌ ಖಾನ್‌ ವಾಜಿರ್‌ ಕೂಡ 22 ಮಕ್ಕಳ ತಂದೆಯಾಗಿದ್ದಾರೆ. ಅಣ್ಣನಂತೆಯೇ ನಾನ್‌ಸ್ಟಾಪ್‌ ಮಕ್ಕಳ ಉತ್ಪಾದನೆಯಲ್ಲಿ ತೊಡಗಿ ವಂಶೋದ್ಧಾರ ಮಾಡುವ ಗುರಿ ಹೊಂದಿದ್ದಾರೆ.

ಪಾಕಿಸ್ಥಾನದ ಬನ್ನು ಎಂಬ ಬುಡಕಟ್ಟು ಜಿಲ್ಲೆಯಲ್ಲಿ ವಾಸವಿರುವ ಗುಲ್ಜಾರ್‌ ಖಾನ್‌, ಮಕ್ಕಳನ್ನು ಹುಟ್ಟಿಸುವ ವಿಚಾರದಲ್ಲಿ ಇಡೀ ಪ್ರಾಂತ್ಯಕ್ಕೇ ಪ್ರೇರಣೆಯಾಗಿದ್ದಾರೆ. ಇವರನ್ನು ಕಂಡ ಜಿಲ್ಲೆಯ ಹಲವು ಗಂಡಸರು ಮೂರು, ನಾಲ್ಕು ಮದುವೆ ಮಾಡಿಕೊಂಡು, ಈಗಾಗಲೇ 15ರಿಂದ 20 ಮಕ್ಕಳನ್ನು ಹುಟ್ಟಿಸಿರುವ ಸಾಧನೆ ಮಾಡಿದ್ದಾರೆ. ಇನ್ನು ಉತ್ತರ ವಾಝಿರಿಸ್ಥಾನ್‌ ಬುಡಕಟ್ಟು ಜಿಲ್ಲೆಯ ಜಾನ್‌ ಮೊಹಮ್ಮದ್‌ ಎಂಬವರಿಗೆ 38 ಮಕ್ಕಳಿದ್ದಾರೆ. ಈ ಸಾಧನೆಯಿಂದಾಗಿ ಇಡೀ ಜಿಲ್ಲೆಯಲ್ಲಿ ಇವರಿಗೆ ಸೆಲೆಬ್ರಿಟಿ ಸ್ಥಾನಮಾನ ಲಭ್ಯವಾಗಿದೆ.

ಇವರಿಗೆ 100 ಮಕ್ಕಳ ತಂದೆಯಾಗುವ ಗುರಿ ಇದೆ. ಆದರೆ ಈ ಉದ್ದೇಶ ಈಡೇರಿಸಲು ನಾಲ್ಕನೇ ಪತ್ನಿಯಾಗಿ ಇವರನ್ನು ವರಿಸಲು ಯಾವ ಮಹಿಳೆಯೂ ಮುಂದೆ ಬರುತ್ತಿಲ್ಲ. ಅಂದಹಾಗೆ ಜಾನ್‌ ಅವರ ವಯಸ್ಸು ಬರೀ 70 ವರ್ಷ!

ಈ ಎಲ್ಲರೂ ಎಲೆಮರೆ ಕಾಯಿಗಳಂತೆ ಇಷ್ಟೊಂದು ದೊಡ್ಡ ಮಟ್ಟದ ಸಾಧನೆ ಮಾಡಿ, ಪಾಕಿಸ್ಥಾನದ ಜನಸಂಖ್ಯೆ ಹೆಚ್ಚಿಸುವಲ್ಲಿ ಮಹೋನ್ನತ ಕೊಡುಗೆ ನೀಡುತ್ತಿದ್ದರು. ಆದರೆ 19 ವರ್ಷಗಳ ನಂತರ ಪಾಕಿಸ್ಥಾನದಲ್ಲಿ ನಡೆದ ಜನಗಣತಿ ವೇಳೆ ಇವರೆಲ್ಲರ ಸಾಧನೆ ಬೆಳಕಿಗೆ ಬಂದಿದೆ. 1998ರ ಗಣತಿ ವೇಳೆ 135 ದಶಲಕ್ಷವಿದ್ದ ಜನಸಂಖ್ಯೆ ಈಗ 200 ದಶಲಕ್ಷಕ್ಕೇರಿರಬಹುದು ಎಂದು ಅಂದಾಜಿಸಲಾಗಿದೆ.

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.