ಸಿಎಂ ನಿತೀಶ್ ಮಹತ್ವದ ಸಭೆ:ಪೊಲೀಸರು ಕ್ಯಾಂಡಿಕ್ರಷ್ನಲ್ಲಿ ಬ್ಯುಸಿ!
Team Udayavani, Jul 4, 2017, 12:28 PM IST
ಪಾಟ್ನಾ: ಮಾದಕವಸ್ತು ಕಳ್ಳಸಾಗಾಣಿಗೆಯ ತಡೆಗಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದದಲ್ಲಿ ನಡೆಸಲಾಗುತ್ತಿದ್ದ ಮಹತ್ವದ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿರಿಬ್ಬರು ಕರ್ತವ್ಯ ಪ್ರಜ್ಞೆ ಮರೆತು ಕ್ಯಾಂಡಿಕ್ರಷ್ ಆಟದಲ್ಲಿ ನಿರತರಾಗಿದ್ದುದು ಕಂಡು ಬಂದಿದ್ದು, ಇಬ್ಬರಿಗೂ ಇಲಾಖೆ ನೊಟೀಸ್ ನೀಡಿದೆ.
ಬಿಹಾರದ ಡಿಜಿಪಿ ಅವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ರಾಜ್ಯದ ಕಾನೂನು ವ್ಯವಸ್ಥೆಯೆ ಕುರಿತಾಗಿ ಚರ್ಚೆ ನಡೆಯುತ್ತಿದ್ದರೆ ಅಧಿಕಾರಿಗಳಿಬ್ಬರು ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತೆ ಆಟದಲ್ಲಿ ನಿರತರಾಗಿದ್ದರು.
ಈ ಬಗ್ಗೆ ಎಡಿಜಿ ಎಸ್ಕೆ ಸಿಂಘಾಲ್ ಪ್ರತಿಕ್ರಿಯೆ ನೀಡಿ ಹಿರಿಯ ಪೊಲೀಸ್ ಅಧಿಕಾರಿಗಳು ಈ ರೀತಿ ವರ್ತಿಸಿದ್ದು ಖಂಡನೀಯ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ