ವಾಡಿ ರೈಲು ನಿಲ್ದಾಣ ದುಸ್ಥಿತಿಗೆ ಡಿಆರ್‌ಎಂ ಆಕ್ರೋಶ


Team Udayavani, Jul 6, 2017, 3:19 PM IST

GUB-3.jpg

ವಾಡಿ: ಪಟ್ಟಣದ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ರೈಲ್ವೆ ಇಲಾಖೆಯ ಸೊಲ್ಲಾಪುರ ವಿಭಾಗದ ವ್ಯವಸ್ಥಾಪಕ (ಡಿಆರ್‌ಎಂ) ಮುನೀಂದ್ರಸಿಂಗ್‌ ಉಪ್ಪಲ್‌, ಅಶುಚಿತ್ವ ಕಾರಣಕ್ಕೆ ಗಬ್ಬೆದ್ದು ನಾರುತ್ತಿದ್ದ ನಿಲ್ದಾಣದ ಪರಿಸರವನ್ನು ಕಂಡು ಸ್ಥಳೀಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ಗಳ ಮೇಲೆ ಅಧಿಕಾರಿಗಳೊಂದಿಗೆ ಪಾದಯಾತ್ರೆ ನಡೆಸಿದ ಡಿಆರ್‌ಎಂ ಸಿಂಗ್‌, ನಿಲ್ದಾಣದ ನಿರ್ವಹಣೆ ವೈಖರಿ ಅರಿತುಕೊಳ್ಳುವ ಪ್ರಯತ್ನ ಮಾಡಿದರು. ಎಲ್ಲೆಡೆ ಹರಡಿಕೊಂಡು ಬಿದ್ದಿದ್ದ ಘನತ್ಯಾಜ್ಯದ ರಾಶಿ ಮತ್ತು ಹಳಿ ಪಕ್ಕದಲ್ಲಿ ಸಂಗ್ರವಾಗಿ ನಿಂತಿದ್ದ ಮಳೆ ನೀರನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು.
ಅಸಮರ್ಪಕ ಸ್ವತ್ಛತಾ ಕಾರ್ಯ ಕಂಡು ಪಟ್ಟಿಮಾಡಿಕೊಂಡರು. ರೈಲು ನಿಲ್ದಾಣ ಪ್ರವೇಶ ದ್ವಾರದ ಆವರಣವನ್ನು ಪರಿಶೀಲಿಸಲು ಮುಂದಾದ ಅಧಿಕಾರಿ ಮುನೀಂದ್ರ ಸಿಂಗ್‌, ಟಿಕೆಟ್‌ ಕಾರ್ಯಾಲಯದ ಹೊರ ಗೋಡೆಯೊಂದು
ಸಾರ್ವಜನಿಕ ಮೂತ್ರಾಲಯವಾಗಿದ್ದ ದೃಶ್ಯ ಕಂಡು ದುರ್ಗಂಧ ಸಹಿಸಿಕೊಳ್ಳಲಾಗದೆ ಮೂಗು ಮುಚ್ಚಿಕೊಂಡರು.

ರೈಲ್ವೆ ನೌಕರರ ವಾಸಕ್ಕಾಗಿ ಮೀಸಲಿಟ್ಟ ಹಳೆಯ ಕಟ್ಟಡಗಳು ಸಾರ್ವಜನಿಕರು  ಬಹಿರ್ದೆಸೆಗೆ ಬಳಕೆ ಮಾಡಿದ್ದನ್ನು
ಗಮನಿಸಿದರು. ಇಡೀ ರೈಲು ನಿಲ್ದಾಣದ ಪರಿಸರ ದುರ್ಗಂಧದಿಂದ ಕೂಡಿದ್ದಕ್ಕೆ ಸ್ಥಳದಲ್ಲಿಯೇ ಅ ಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಟೆಕೆಟ್‌ ಕಾರ್ಯಾಲಯದ ಸುತ್ತಲ ಪರಿಸರ ಶುಚಿಯಾಗಿದ್ದು, ಹಸಿರಿನಿಂದ
ಕಂಗೊಳಿಸಬೇಕು. ಪಾಳುಬಿದ್ದ ಎಲ್ಲ ರೈಲ್ವೆ ಕಟ್ಟಡಗಳನ್ನು ತೆರವುಗೊಳಿಸಬೇಕು. ಸಾರ್ವಜನಿಕ ಶೌಚಾಲಯದ ಹಿಂಬದಿ ಜಾಗ ಬಳೆಸಿಕೊಂಡು ಕ್ರೂಸರ್‌ ಮತ್ತು ಆಟೋ ವಾಹನಗಳ ಪಾರ್ಕಿಂಗ್‌ ನಿರ್ಮಿಸಬೇಕು. ಬೈಕ್‌ ಗಳಿಗೂ ನಿಗದಿತ ಸ್ಥಳ ಗುರುತಿಸಿ ನಿಲ್ದಾಣದ ಹೊರಾಂಗಣ ಸೌಂದರ್ಯ ಕಾಪಾಡಬೇಕು ಎಂದು ಖಡಕ್‌ ಆದೇಶ ನೀಡಿದರು. ನಿಲ್ದಾಣದಲ್ಲಿ ರೈಲಿಗಾಗಿ ಕಾಯುವ ಪ್ರಯಾಣಿಕರ ಅನುಕೂಲಕ್ಕಾಗಿ ಕುಡಿಯುವ ನೀರು, ನೆರಳು, ಶೌಚಾಲಯದ ಸೌಲಭ್ಯ
ನಿರಂತರವಾಗಿರಬೇಕು. ನಿಲ್ದಾಣದ ಸ್ವತ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ರೈಲು ನಿಲ್ದಾಣ ವ್ಯವಸ್ಥಾಪಕ ಎ.ಎಸ್‌. ಪ್ರಸಾದರಾವ್‌, ಅಧಿಕಾರಿಗಳಾದ ಜೀವನ್‌ ಕದಂ, ಆರ್‌. ಕೆ. ಶರ್ಮಾ, ಪ್ರಭಾಕರ, ವಿಜಯಕುಮಾರ ರೈ, ಐಪಿಎಫ್‌ ಸಂಜಯಕುಮಾರ ಸಿಂಗ್‌, ಸಾಗರ ಗಾಯಕವಾಡ ಹಾಗೂ ಮತ್ತಿತರರು
ಇದ್ದರು.  

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.