ಎಬಿಡಿ ವಿರುದ್ಧ ಮತ್ತೆ ಟೆನಿಸ್‌ ಕೆವಿನ್‌ ಆ್ಯಂಡರ್ಸನ್‌ ಬಯಕೆ


Team Udayavani, Jul 9, 2017, 3:15 AM IST

kevin.jpg

ಲಂಡನ್‌: ತಾನು ಎಬಿ ಡಿ ವಿಲಿಯರ್ ಜತೆ ಮತ್ತೂಮ್ಮೆ ಟೆನಿಸ್‌ ಆಡಬೇಕು! ಇಂಥದೊಂದು ಅಭಿಲಾಷೆ ವ್ಯಕ್ತಪಡಿಸಿದವರು ಯಾರು ಗೊತ್ತೇ? ದಕ್ಷಿಣ ಆಫ್ರಿಕಾದ ಟೆನಿಸಿಗ ಕೆವಿನ್‌ ಆ್ಯಂಡರ್ಸನ್‌. ಶುಕ್ರವಾರದ ವಿಂಬಲ್ಡನ್‌ ಗೆಲುವಿನೊಂದಿಗೆ 50 ಗ್ರ್ಯಾನ್‌ಸ್ಲಾಮ್‌ ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾದ 7ನೇ ಟೆನಿಸಿಗನಾಗಿ ಮೂಡಿಬಂದ ಬಳಿಕ ಆ್ಯಂಡರ್ಸನ್‌ ಈ ಹೇಳಿಕೆ ನೀಡಿದ್ದಾರೆ.

ಡಿ ವಿಲಿಯರ್ ಕ್ರೀಡಾ ಜಗತ್ತಿನ ಸವ್ಯಸಾಚಿ ಎಂಬುದು ಎಲ್ಲರೂ ತಿಳಿದಿರುವ ವಿಷಯ. ಸ್ವಿಮ್ಮಿಂಗ್‌ನಿಂದ ರಗಿºà, ಟೆನಿಸ್‌ನಿಂದ ಕ್ರಿಕೆಟ್‌… ಹೀಗೆ ಎಲ್ಲ ಆಟಗಳನ್ನೂ ಎಬಿಡಿ ಆರೆದು ಕುಡಿದಿದ್ದಾರೆ. ಹೀಗಿರುವಾಗ ಇವರು ಮತ್ತೂಮ್ಮೆ ಆ್ಯಂಡರ್ಸನ್‌ ಜತೆ ಟೆನಿಸ್‌ ಆಡಿದರೆ ಅದರಲ್ಲಿ ಅಚ್ಚರಿಯೇನಿಲ್ಲ.

ಅಂದಹಾಗೆ ಇವರಿಬ್ಬರು ಟೆನಿಸ್‌ ಮುಖಾಮುಖೀ ಏರ್ಪಟ್ಟದ್ದು 21 ವರ್ಷಗಳ ಹಿಂದೆ. ಆಗ ಆ್ಯಂಡರ್ಸನ್‌ಗೆ 10 ವರ್ಷ, ಎಬಿಡಿಗೆ 12 ವರ್ಷ. ಆ ಪಂದ್ಯದಲ್ಲಿ ಡಿ ವಿಲಿಯರ್ ಆ್ಯಂಡರ್ಸನ್‌ಗೆ ಸೋಲುಣಿಸಿದ್ದರು.

“ಬಹಳ ವರ್ಷಗಳ ಹಿಂದೆ ನಾನು ಡಿ ವಿಲಿಯರ್ ಜತೆ ಟೆನಿಸ್‌ ಆಡಿದ್ದೆ. ಆಗ ಅವರಿಗೆ 12 ವರ್ಷ, ನನಗೆ ಹತ್ತರ ಹರೆಯ. ಆ ಪಂದ್ಯದಲ್ಲಿ ಅವರು ನನ್ನನ್ನು ಸೋಲಿಸಿದ್ದರು. ಎಬಿಡಿ ಓರ್ವ ಆತ್ಯುತ್ತಮ ಟೆನಿಸ್‌ಪಟು. ಅನಂತರ ನಾವಿಬ್ಬರೂ ಸಂಪರ್ಕದಲ್ಲಿದ್ದೆವು. ಆದರೆ ಮತ್ತೂಮ್ಮೆ ಟೆನಿಸ್‌ನಲ್ಲಿ ಮುಖಾಮುಖೀಯಾಗಲು ಸಾಧ್ಯವಾಗಲಿಲ್ಲ. ಈ ಕ್ಷಣವನ್ನು ನಾನು ಕಾತರದಿಂದ ಎದುರು ನೋಡುತ್ತಿದ್ದೇನೆ…’ ಎಂದಿದ್ದಾರೆ ಆ್ಯಂಡರ್ಸನ್‌.

ಈಗ ಸಾಗುತ್ತಿರುವ ಇಂಗ್ಲೆಂಡ್‌-ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿಯಲ್ಲಿ ಡಿ ವಿಲಿಯರ್ ಗೈರು ಎದ್ದು ಕಾಣುತ್ತಿದೆ ಎಂದ ಆ್ಯಂಡರ್ಸನ್‌, ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ಶನಿವಾರದ ಆಟವನ್ನು ವೀಕ್ಷಿಸಲು ಕಾತರಗೊಂಡಿದ್ದೇನೆ ಎಂದರು.

ಟಾಪ್ ನ್ಯೂಸ್

CM Siddaramaiah ವಿರುದ್ಧ ಚುನಾವಣ ಆಯೋಗಕ್ಕೆ ಬಿಜೆಪಿ ದೂರು

CM Siddaramaiah ವಿರುದ್ಧ ಚುನಾವಣ ಆಯೋಗಕ್ಕೆ ಬಿಜೆಪಿ ದೂರು

ಮಕ್ಕಳಿಗೆ ಲಸಿಕೆ: ಚಿಕ್ಕಬಳ್ಳಾಪುರ ಪ್ರಥಮ, ಚಾಮರಾಜನಗರ ದ್ವಿತೀಯ

ಮಕ್ಕಳಿಗೆ ಲಸಿಕೆ: ಚಿಕ್ಕಬಳ್ಳಾಪುರ ಪ್ರಥಮ, ಚಾಮರಾಜನಗರ ದ್ವಿತೀಯ

Road Mishap ಕಾರು ಪಲ್ಟಿ: ಸಿದ್ದನಕೊಳ್ಳ ಶ್ರೀ ಪ್ರಾಣಾಪಾಯದಿಂದ ಪಾರು

Road Mishap ಕಾರು ಪಲ್ಟಿ: ಸಿದ್ದನಕೊಳ್ಳ ಶ್ರೀ ಪ್ರಾಣಾಪಾಯದಿಂದ ಪಾರು

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

Nikhil Kumaraswamy ವೀಡಿಯೋ ನೋಡಲು ಧೈರ್ಯ ಬರಲಿಲ್ಲ

Nikhil Kumaraswamy ವೀಡಿಯೋ ನೋಡಲು ಧೈರ್ಯ ಬರಲಿಲ್ಲ

D. K. Shivakumar”ನನಗೆ ಒಕ್ಕಲಿಗ ನಾಯಕತ್ವ ಪಟ್ಟ ಬೇಡ’

D. K. Shivakumar”ನನಗೆ ಒಕ್ಕಲಿಗ ನಾಯಕತ್ವ ಪಟ್ಟ ಬೇಡ’

H.D. Revanna ಬಂಧನ: ಆಪ್ತರೊಂದಿಗೆ ಎಚ್‌ಡಿಕೆ ರಹಸ್ಯ ಮಾತುಕತೆ

H.D. Revanna ಬಂಧನ: ಆಪ್ತರೊಂದಿಗೆ ಎಚ್‌ಡಿಕೆ ರಹಸ್ಯ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21-wqewewqe

IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

nosthush-kenjige

T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್‌ ಕೆಂಜಿಗೆಗೆ ಸ್ಥಾನ

Kohli IPL 2024

IPL;ಇಂದು ಆರ್‌ಸಿಬಿ ಎದುರಾಳಿ ಗುಜರಾತ್‌ ಟೈಟಾನ್ಸ್‌:ಪ್ಲೇಆಫ್ ಸಾಧ್ಯತೆಗೆ ಗೆಲುವು ಅನಿವಾರ್ಯ

1-qewqeqwe

England;  20 ವರ್ಷದ ಕ್ರಿಕೆಟಿಗ ನಿಗೂಢ ಸಾವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

CM Siddaramaiah ವಿರುದ್ಧ ಚುನಾವಣ ಆಯೋಗಕ್ಕೆ ಬಿಜೆಪಿ ದೂರು

CM Siddaramaiah ವಿರುದ್ಧ ಚುನಾವಣ ಆಯೋಗಕ್ಕೆ ಬಿಜೆಪಿ ದೂರು

ಮಕ್ಕಳಿಗೆ ಲಸಿಕೆ: ಚಿಕ್ಕಬಳ್ಳಾಪುರ ಪ್ರಥಮ, ಚಾಮರಾಜನಗರ ದ್ವಿತೀಯ

ಮಕ್ಕಳಿಗೆ ಲಸಿಕೆ: ಚಿಕ್ಕಬಳ್ಳಾಪುರ ಪ್ರಥಮ, ಚಾಮರಾಜನಗರ ದ್ವಿತೀಯ

Road Mishap ಕಾರು ಪಲ್ಟಿ: ಸಿದ್ದನಕೊಳ್ಳ ಶ್ರೀ ಪ್ರಾಣಾಪಾಯದಿಂದ ಪಾರು

Road Mishap ಕಾರು ಪಲ್ಟಿ: ಸಿದ್ದನಕೊಳ್ಳ ಶ್ರೀ ಪ್ರಾಣಾಪಾಯದಿಂದ ಪಾರು

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

Nikhil Kumaraswamy ವೀಡಿಯೋ ನೋಡಲು ಧೈರ್ಯ ಬರಲಿಲ್ಲ

Nikhil Kumaraswamy ವೀಡಿಯೋ ನೋಡಲು ಧೈರ್ಯ ಬರಲಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.