ಅಮಾಯಕರನ್ನು ಕೊಲ್ಲುವವರು ಮುಸ್ಲಿಮರೇ ಅಲ್ಲ : ಇರಾಕ್ ವಿದೇಶ ಸಚಿವ
Team Udayavani, Jul 27, 2017, 11:18 AM IST
ಮುಂಬಯಿ : ”ಇಸ್ಲಾಂ ಹೆಸರಲ್ಲಿ ಅಮಾಯಕರನ್ನು ಕೊಲ್ಲುವ ಭಯೋತ್ಪಾದಕರು ಮುಸ್ಲಿಮರೇ ಅಲ್ಲ” ಎಂದು ಪ್ರಕೃತ ಐದು ದಿನಗಳ ಭಾರತ ಭೇಟಿಯಲ್ಲಿರುವ ಇರಾಕ್ ಗಣರಾಜ್ಯದ ವಿದೇಶ ಸಚಿವ ಇಬ್ರಾಹಿಂ ಅಲ್ ಜಾಫರಿ ಹೇಳಿದ್ದಾರೆ.
“ಭಯೋತ್ಪಾದಕರ ಕೆಲವು ಸಮೂಹಗಳಿವೆ. ಆ ಸಮೂಹಗಳಿಗೆ ಸೇರಿದ ಉಗ್ರರು ಇಸ್ಲಾಂ ಹೆಸರಿನಲ್ಲಿ ಘೋಷಣೆಗಳನ್ನು ಕೂಗುತ್ತಾರೆ. ಅವರು ಅಮಾಯಕ ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುತ್ತಾರೆ. ಅವರು ಇಸ್ಲಾಂ ನ ನಿಜವಾದ ಅರ್ಥದಲ್ಲಿ ಮುಸ್ಲಿಮರೇ ಅಲ್ಲ’ ಎಂದು ಅಲ್ ಜಾಫರಿ ಹೇಳಿದರು.
ಜಾಫರಿ ಅವರು ದಾವೂದಿ ಬೋಹರಾ ಸಮುದಾಯದ ಮುಸ್ಲಿಮರ ಆಹ್ವಾನದ ಮೇರೆಗೆ ಮುಂಬಯಿಗೆ ಭೇಟಿಕೊಟ್ಟಿದ್ದಾರೆ.
”ಮುಸ್ಲಿಮರಲ್ಲಿ ಹಲವು ಪಂಥಗಳಿವೆ; ಹಲವು ಸಮುದಾಯಗಳಿವೆ. ಎಲ್ಲ ಬಗೆಯ ಧಾರ್ಮಿಕ ಭಿನ್ನಮತಗಳನ್ನು ಮರೆತು ಮುಸ್ಲಿಮರೆಲ್ಲರೂ ಹೃದಯವಂತಿಕೆಯಿಂದ ಒಗ್ಗೂಡಿದರೆ ವಿಶ್ವ ಶಾಂತಿಯನ್ನು ಸಾಧಿಸಬಹುದಾಗಿದೆ” ಎಂದು ಜಾಫರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ