ಚಾಂಡಿಮೂಲೆ ವನ ಪ್ರದೇಶಕ್ಕೆ ಪುಟಾಣಿಗಳ ಚಾರಣ


Team Udayavani, Aug 2, 2017, 6:45 AM IST

charana.jpg

ಬದಿಯಡ್ಕ: ಮಾನವ ಮತ್ತು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧವನ್ನು ತೆರೆದಿಡುವುದೇ ಮೈಮನಗಳಲ್ಲಿ ನವ ಚೈತನ್ಯ ತುಂಬುವ ಚಾರಣಗಳು. ಪ್ರಕೃತಿಯ ಸೊಬಗನ್ನು ರಮಣೀಯತೆಯನ್ನು ಅನುಭವಿಸುವುದರ ಜತೆಯಲ್ಲಿ ಕುತೂಹಲಕಾರಿ ವಿಷಯಗಳನ್ನು ತಿಳಿದುಕೊಳ್ಳಲು, ಮೈಮರೆತು ಸೌಂದರ್ಯವನ್ನು ತಿಳಿದುಕೊಳ್ಳಲು ಹಾಗೂ ಸೌಂದರ್ಯವನ್ನು ಸವಿಯಲು ಹಿರಿಯ-ಕಿರಿಯ ಮನಸುಗಳಿಗೆ ಅದೇನೋ ಉತ್ಸಾಹ. ಆದುದರಿಂದಲೇ ಶಾಲಾಮಕ್ಕಳು ನಡೆಸುವ ಸಣ್ಣಸಣ್ಣ ಚಾರಣಗಳು ಹೆಚ್ಚು ಮಹತ್ವವನ್ನು ಪಡೆಯುತ್ತವೆ.

ಶಾಲೆಗಳಲ್ಲಿ ಕೈದೋಟಗಳನ್ನು ನಿರ್ಮಿಸಿ ಹಸಿರಾದ ಶಾಲಾ ಪರಿಸರ ಹಾಗೂ ಆರೋಗ್ಯವಂತ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಸೀಡ್‌ ಮಹತ್ವದ ಹೆಜ್ಜೆಯಾಗಿದೆ. ಮಾನ್ಯ ಜ್ಞಾನೋದಯ ಹಿರಿಯ ಪ್ರಾಥಮಿಕ ಶಾಲೆಯ ಸೀಡ್‌ ಕ್ಲಬ್‌ನ ಸದಸ್ಯರು ಅಧ್ಯಾಪಕರೊಂದಿಗೆ ಚಾಂಡಿಮೂಲೆ ವನ ಪ್ರದೇಶಕ್ಕೆ ಚಾರಣ ನಡೆಸಿದರು.

ಧಾರಾಕಾರವಾಗಿ ಸುರಿಯುವ ಮಳೆಯನ್ನು ಲೆಕ್ಕಿಸದೆ ಹೆಚ್ಚಿದ ಬಳ್ಳಿಗಳನ್ನು ಕಡಿದು ದಾರಿಮಾಡುತ್ತಾ ವನಪ್ರದೇಶವನ್ನು ತಲುಪಿದರು. ಈ ಪ್ರದೇಶವು ಇಳಿಜಾರಿನಿಂದ ಕೂಡಿದ್ದು ಕಾಡು, ಬಳ್ಳಿಗಳನ್ನೇ ಆಧರಿಸಿ ಕೆಳಗಿಳಿಯುವ ಪ್ರಯತ್ನ ಮಾಡಿದರು. ಚಾರಣಿಗರಲ್ಲಿ ಪುಟಿಯುತ್ತಿದ್ದ ಉತ್ಸಾಹ ಅವರನ್ನು ಮುನ್ನಡೆಸಿತು. ಕಾಡಿನ ನಡುವೆ ಪಾರೆ ಕಲ್ಲುಗಳ ನಡುವೆ ಕಂಡುಬಂದ ಗುಹಾ ಕವಾಟವು ಮಕ್ಕಳಿಗೊಂದು ಕೌತುಕವಾಗಿತ್ತು. ಅಂತೆಯೇ ಗುಹೆಯ ಎದುರು ಭಾಗದಲ್ಲಿರುವ ವಿಶಾಲವಾದ ಕೊಳವೂ ಚಾರಣಿಗರನ್ನು ತನ್ನತ್ತ ಸೆಳೆಯಿತು.

ವನಪ್ರದೇಶದಲ್ಲಿರುವ ಮರ-ಬಳ್ಳಿಗಳು, ಔಷಧೀಯ ಸಸ್ಯಗಳು ಹಾಗೂ ಬಣ್ಣಬಣ್ಣದ ಚಿಟ್ಟೆಗಳ ಕುರಿತಾದ ಮಾಹಿತಿಯನ್ನು ಸೀಡ್‌ ಕೋರ್ಡಿನೇಟರ್‌ ಪಿ.ವಿ. ಪ್ರದೀಪ್‌ಕುಮಾರ್‌ ನೀಡಿದರು. ಮುಖ್ಯೋಪಾಧ್ಯಾಯರಾದ ಟಿ. ಗೋವಿಂದನ್‌ ನಂಬೂದಿರಿ, ಸ್ಟಾಫ್‌ ಸೆಕ್ರಟರಿ ಎಸ್‌.ಎಸ್‌. ರಾಜ್‌, ಅಧ್ಯಾಪಕರುಗಳಾದ ಆಶಾ ಕಿರಣ್‌, ಸಾವಿತ್ರಿ, ಚಿತ್ರಕಲಾ, ಟಿ.ವಿ. ರಮ್ಯಾ, ಸೀಡ್‌ ಕ್ಯಾಪ್ಟನ್‌ ಅನಸ್‌ ಮುಂತಾದವರು ಚಾರಣದಲ್ಲಿ ಪಾಲ್ಗೊಂಡರು.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.