ಇಬ್ಬರು ಧಾರ್ಮಿಕ ನಾಯಕರ ಸಹಿತ ಮೂವರ ಕೊಲೆ: ಇಬ್ಬರು ಆರೋಪಿಗಳ ಸೆರೆ
Team Udayavani, Aug 3, 2017, 11:21 AM IST
ಚಂಡೀಗಢ : ಇಬ್ಬರು ಧಾರ್ಮಿಕ ನಾಯಕರ ಸಹಿತ ಮೂವರನ್ನು ಕೊಲೆಗೈದ ಆರೋಪದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಕೊಲೆ ಆರೋಪಿಗಳನ್ನು ಅಶೋಕ್ ಕುಮಾರ್ ವೋರಾ ಅಲಿಯಾಸ್ ಆಮ್ನಾ ಸೇಟ್ ಮತ್ತು ಲವ್ಪ್ರೀತ್ ಸಿಂಗ್ ಅಲಿಯಾಸ್ ಲವ್ಲೀ ಎಂದು ಗುರುತಿಸಲಾಗಿದೆ.
ಈ ಇಬ್ಬರು ಕೊಲೆ ಆರೋಪಿಗಳ ಬಂಧನದೊಂದಿಗೆ ದೀರ್ಘ ಕಾಲದಿಂದ ತನಿಖಾ ಹಂತದಲ್ಲೇ ಉಳಿದಿದ್ದ ಇಬ್ಬರು ಧಾರ್ಮಿಕ ನಾಯಕರಾದ ಪಾರಸ್ ಮಣಿ ಮತ್ತು ಬಾಬಾ ಲಖಾ ಸಿಂಗ್ ಮತ್ತು ಡೇರಾ ಸಚ್ಚಾ ಸೌಧಾ ಅನುಯಾಯಿ ಗುರುದೇವ್ ಸಿಂಗ್ ಅವರ ಕೊಲೆ ರಹಸ್ಯವನ್ನು ಪೊಲೀಸರು ಭೇದಿಸಿದಂತಾಗಿದೆ.
ಕೊಲೆ ಆರೋಪಿಗಳಿಬ್ಬರನ್ನು ಪಂಜಾಬ್ ಪೊಲೀಸ್ ಪ್ರತಿ-ಗುಪ್ತಚರ ತಂಡದವರು ಸೋಧಿ ನಗರದಲ್ಲಿನ ಪೊಲೀಸ್ ಚೌಕದ ಸಮೀಪ ಬೆನ್ನಟ್ಟಿ ಬಂಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ