ಅಫ್ಜಲ್ ಗುರುವಿಗೆ ನಮಿಸುವರೇ?
Team Udayavani, Dec 9, 2017, 10:14 AM IST
ಹೊಸದಿಲ್ಲಿ: “”ಭಾರತ ಮಾತೆಗೆ ನಮಿಸಲು ಆಗುವುದಿಲ್ಲ ಎಂದಾದರೆ ಅಫ್ಜಲ್ ಗುರುವಿಗೆ ನಮಸ್ಕಾರ ಮಾಡುವಿರಾ?”, ಇದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೆಲ ಸಂಸದರಿಗೆ ಕೇಳಿದ ಖಡಕ್ ಪ್ರಶ್ನೆ.
ಪುಸ್ತಕ ಸಮಾರಂಭವೊಂದರಲ್ಲಿ ಭಾಗ ವಹಿ ಸಿದ್ದ ಅವರು, ಶಾಲೆಗಳಲ್ಲಿ ಜನಗಣ ಮನ ಬದಲಿಗೆ ವಂದೇ ಮಾತರಂ ಹಾಡಿಸುತ್ತಿರುವುದರ ವಿರುದ್ಧ ಕೆಲ ಸಂಸದರು ಇತ್ತೀಚೆಗೆ ದನಿಯೆತ್ತಿರುವುದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “”ವಂದೇ ಮಾತರಂ ಎನ್ನುವುದು ಭಾರತ ಮಾತೆಗೆ ನಾವು ಸಲ್ಲಿಸುವ ನಮನ. ಭಾರತ ಮಾತೆ ಎಂದರೆ, ಫೋಟೋಗಳಲ್ಲಿರುವ ಈ ಹೆಸರಿನ ದೇವತೆಯಲ್ಲ. 125 ಕೋಟಿ ಭಾರತೀಯರು ಗೌರವದಿಂದ ಸ್ಮರಿಸ ಬೇಕಾದ ತಾಯ್ನೆಲ. ಹೀಗಿರುವಾಗ ನಮ್ಮ ತಾಯಿಗೆ ನಾವು ವಂದಿಸಲು ಒಲ್ಲೆ ಎನ್ನುವ ನೀವು (ಸಂಸದರು) ಭಯೋತ್ಪಾದಕನಾದ ಅಫ್ಜಲ್ ಗುರುವಿಗೆ ನಮಸ್ಕರಿಸಲು ಬಯಸು ವಿರಾ?” ಎಂದು ಖಾರವಾಗಿ ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು