ಮಹದಾಯಿ ಉಳಿಸಿ ಆಂದೋಲನ ಶುರು
Team Udayavani, Jan 25, 2018, 6:45 AM IST
ಖಾನಾಪುರ: ಕರ್ನಾಟಕದಲ್ಲಿ ಮಹದಾಯಿ ಯೋಜನೆ ಜಾರಿಗಾಗಿ ನಿರಂತರ ಪ್ರತಿಭಟನೆ ಹಾಗೂ ಬಂದ್ ಆಚರಣೆ ನಡೆಯುತ್ತಿದ್ದರೆ ಇನ್ನೊಂದೆಡೆ ಗೋವಾದಲ್ಲಿ ಮಹದಾಯಿ ಬಚಾವೋ ಆಂದೋಲನ ಆರಂಭವಾಗಿದೆ.
ಗೋವಾದ ಮಹದಾಯಿ ಬಚಾವೋ ಆಂದೋಲನದ ಮುಖಂಡ ಆನಂದ ಶಿರೋಡಕರ ನೇತೃತ್ವದಲ್ಲಿ ಸಂಘಟನೆ ಕಾರ್ಯಕರ್ತರು ಬುಧವಾರದಿಂದ ಮಹದಾಯಿ ಉಳಿಸಿ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ಗೋವಾ ರಾಜ್ಯದಲ್ಲಿ ಒಂದು ವಾರದ ಕಾಲ ಈ ಆಂದೋಲನ ನಡೆಯಲಿದೆ.
ಕರ್ನಾಟಕ ಮತ್ತು ಗೋವಾ ಗಡಿ ಭಾಗದಲ್ಲಿರುವ ಸುರಲ್ದ ಐತಿಹಾಸಿಕ ಸಾತೇರಿ ದುರ್ಗಾಮಾತಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಆಂದೋಲನದ ಸದಸ್ಯರು ಸುರಲ್ನಿಂದಲೇ ಮಹದಾಯಿ ಬಚಾವೋ ಆಂದೋಲನ ಆರಂಭ ಮಾಡಿದರು. ಕಳಸಾ ನಾಲಾ ಸೇರಿ ಮಹದಾಯಿ ಕೊಳ್ಳದ ಹತ್ತು ಉಪನದಿಗಳ ನೀರನ್ನು ಕುಂಭದಲ್ಲಿ ತಂಬಿಕೊಂಡು ಗೋವಾಕ್ಕೆ ತೆರಳಿದರು,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ