‘India 30 Under 30’ Forbes ಪಟ್ಟಿ, ‘Generation Z’ ಸಾಧನೆ


Team Udayavani, Feb 5, 2018, 3:35 PM IST

Forbes-Under-Thirty-700.jpg

ಹೊಸದಿಲ್ಲಿ : ಫೋರ್ಬ್ಸ್ ಸಿದ್ಧಪಡಿಸಿರುವ 2018ರ ಇಂಡಿಯಾ 30 ಅಂಡರ್‌ 30 ಪಟ್ಟಿಯಲ್ಲಿ 15 ವರ್ಗಗಳಡಿ 30 ಯುವ ಉದ್ಯಮಶೀಲರು ಮತ್ತು ನವೋನ್‌ಮೇಷಕರನ್ನು ಗುರುತಿಸಿದ್ದು ಈ ಪಟ್ಟಿಯಲ್ಲಿ  ಭಾರತೀಯ ಯುವ ಕ್ರಿಕೆಟಿಗ ಜಸ್‌ಪ್ರೀತ್‌ ಬುಮ್ರಾ, ಹರ್ಮನ್‌ ಪ್ರೀತ್‌ ಕೌರ್‌, ನಟರಾದ ಭೂಮಿ ಪೆಡ್‌ನೇಕರ್‌, ಮಿಥಿಲಾ ಪಾಲ್ಕರ್‌, ಬಾಲಿವುಡ್‌ ಹಾಡುಗಾರ ಜುಬಿನ ನೌತಿಯಾಲ್‌ ಸೇರಿದ್ದಾರೆ. 

ನೂತನ ತಲೆಮಾರು (ಜನರೇಶನ್‌ ಝಡ್‌) ಸಾಧನಾ ರಂಗದ ಆಟದ ನಿಯಗಳನ್ನೇ ಬದಲಾಯಿಸುತ್ತಿದೆ ಮತ್ತು ಅತ್ಯಂತ ಬಲವಾಗಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದೆ. ದೃಡನಂಬಿಕೆ ಮತ್ತು ವಿಶ್ವಾಸದೊಂದಿಗೆ ಅದು ತನ್ನ ಮನಸ್ಸು ಮತ್ತು ಹಣವನ್ನು ಗುರಿ ಸಾಧನೆಗಾಗಿ ಹೂಡುತ್ತಿದೆ. ನಮ್ಮ ಪಟ್ಟಿ ಕೇವಲ 15 ವರ್ಗಗಳಿಗೆ ಸಂಬಂಧಿಸಿದ್ದಾಗಿದೆ; ಇದು ಪರಿಪೂರ್ಣವೆಂದು ಕಂಡು ಬಂದರೂ ಅತ್ಯಂತ ವಿಶಾಲವಾದ ಭಾರತದ ಮಟ್ಟಿಗೆ ಅದು ಅಪರಿಪೂರ್ಣವೇ ಆಗಿದೆ ಎಂದು ಫೋರ್ಬ್ಸ್‌ ಹೇಳಿದೆ. 

ಫೋರ್ಬ್ಸ್‌ ಸಿದ್ಧಪಡಿಸಿರುವ “ಇಂಡಿಯಾ 30 ಅಂಡರ್‌ 30′ ಪಟ್ಟಿ ಈ ಕೆಳಗಿನಂತಿದೆ :
ಸಾಹಿಲ್‌ ನಾಯಕ್‌, ಶಿಲ್ಪಿ, ಕಷ್ಟಿಜ್‌ ಮಾರ್ವಾ, ವಿನ್ಯಾಸ, ರಂಜನ್‌ ಬೋರ್ದೊಲಾಯ್‌, ವಿನ್ಯಾಸ, ರೋಹಿತ್‌ ರಾಮಸುಬ್ರಹ್ಮಣಿಯನ್‌, ಕರಣ್‌ ಗುಪ್ತಾ, ಹಿಮೇಶ್‌ ಜೋಶಿ, ಆರ್ಜಿತ್‌ ಗುಪ್ತಾ, ವಾಣಿಜ್ಯ, ಭೂಮಿ ಪೆಡ್‌ನೇಕರ್‌, ಮನೋರಂಜನೆ, ವಿಕಿ ಕೌಶಲ್‌, ಮನೋರಂಜನೆ, ಮಿಥಿಲಾ ಪಾಲ್ಕರ್‌, ಅಲನ್‌ ಅಲೆಕ್ಸಾಂದರ್‌ ಕಲೀಕಲ್‌, ಫ್ಯಾಶನ್‌, ಸುಹಾನಿ ಪಾರೇಖ್‌, ಫ್ಯಾಶನ್‌,

ಅಭಿನವ್‌ ಪಾಠಕ್‌, ಸಾಕೇತ್‌ ಬಿಎಸ್‌ವಿ, ಯೋಗೇಶ್‌ ಘಾತುರ್ಲೆ, ಸತ್ಯನಾರಾಯಣನ್‌, ಹಣಕಾಸು, ಆದಿತ್ಯ ಶರ್ಮಾ, ಹಣಕಾಸು, ಚಿರಾಗ್‌ ಛಾಜೀರ್‌, ಆಹಾರ ಮತ್ತು ಆತಿಥ್ಯ, ಶ್ರದ್ಧಾ ಭನ್ಸಾಲಿ, ಸತೀಶ್‌ ಕಣ್ಣನ್‌, ಎಂಬಾಸೇಕರ್‌ ದೀನದಯಾಲಾನೆ, ಆರೋಗ್ಯ ರಕ್ಷಣೆ, ದೀಪಾಂಜಲಿ ದಾಲ್‌ಮಿಯಾ, ಆರೋಗ್ಯ ರಕ್ಷಣೆ, ಗೌತಮ್‌ ಭಾಟಿ, ಕಾನೂನು ನೀತಿ ಮತ್ತು ರಾಜಕಾರಣ, ಜುಬಿನ್‌ ನೌತಿಯಾಲ್‌, ಸಂಗೀತ,

ಅಂಕಿತ್‌ ಅಗ್ರವಾಲ್‌, ಕರಣ್‌ ರಸ್ತೋಗಿ, ಎನ್‌ಜಿಓ ಮತ್ತು ಸಾಮಾಜಿಕ ಉದ್ಯಮಶೀಲತೆ, ಜಾಹ್ನವಿ ಜೋಶಿ, ನೂಪುರ ಕಿರ್ಲೋಸ್ಕರ್‌, ಎನ್‌ಜಿಓ ಮತು ಸಾಮಾಜಿಕ ಉದ್ಯಮಶೀಲತೆ, ರೋಹನ್‌ ಎಂ ಗಣಪತಿ, ಯಶಸ್‌ ಕರಣಂ, ವಿಜ್ಞಾನ ಮತ್ತು ಹಸಿರು ತಂತ್ರಜ್ಞಾನ, ಮನೋಜ್‌ ಮೀಣ, ಶಿವಬೃತ ದಾಸ್‌, ವಿಜ್ಞಾನ ಮತ್ತು ಗ್ರೀನ್‌ ಟೆಕ್‌,

ವಿದಿತ್‌ ಆತ್ರೇ, ಸಂಜೀವ್‌ ಬರ್ನ್ವಾಲ್‌, ಸಾಮಾಜಿಕ ಮಾಧ್ಯಮ, ಮೊಬೈಲ್‌ ತಂತ್ರಜ್ಞಾನ ಮತ್ತು ಸಂಪರ್ಕ, ಪವನ್‌ ಗುಪ್ತಾ, ನಿಪುಣ್‌ ಗೋಯಲ್‌, ಮುದಿತ್‌ ವಿಜಯವರ್ಗೀಯ, ಸಾಮಾಜಿಕ ಮಾಧ್ಯಮ, ಮೊಬೈಲ್‌ ತಂತ್ರಜ್ಞಾನ ಮತ್ತು ಸಂಪರ್ಕ, ಜಸ್‌ಪ್ರೀತ್‌ ಬುಮ್ರಾ, ಕ್ರೀಡೆ, ಹರ್ಮನ್‌ ಪ್ರೀತ್‌ ಕೌರ್‌, ಕ್ರೀಡೆ, ಸವಿತಾ ಪುಣಿಯಾ, ಕ್ರೀಡೆ, ಹೀನಾ ಸಿಧು, ಕ್ರೀಡೆ, ತರುಣ್‌ ಮೆಹ್ತಾ, ಸ್ವಪ್ನಿಲ್‌ ಜೈನ್‌, ತಂತ್ರಜ್ಞಾನ, ರಂಜೀತ್‌ ಪ್ರತಾಪ್‌ ಸಿಂಗ್‌, ಶಂಕರನಾರಾಯಣ ದೇವರಾಜನ್‌, ಪ್ರಶಾಂತ್‌ ಗುಪ್ತಾ, ರಾಹುಲ್‌ ರಂಜನ್‌, ತಂತ್ರಜ್ಞಾನ.

ಟಾಪ್ ನ್ಯೂಸ್

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.