ತನ್ನ ಯಾತ್ರಿಕರಿಗೆ ವೀಸಾ ಕೊಡದ ಭಾರತ : ಪಾಕ್ ನಿರಾಶೆ
Team Udayavani, Mar 19, 2018, 4:21 PM IST
ಇಸ್ಲಾಮಾಬಾದ್ : ಅಜ್ಮೇರ್ನ ಖ್ವಾಜಾ ಮೊಯಿನುದ್ದೀನ್ ಚಿಷ್ಟಿ ಮಂದಿರಕ್ಕೆ ಭೇಟಿ ಕೊಡಲು ಬಯಸಿರುವ 500 ಕ್ಕೂ ಅಧಿಕ ಪಾಕಿಸ್ಥಾನೀ ಯಾತ್ರಿಕರಿಗೆ ಭಾರತ ವೀಸಾ ಕೊಡದಿರುವ ಬಗ್ಗೆ ಪಾಕಿಸ್ಥಾನ ನಿರಾಶೆ ವ್ಯಕ್ತಪಡಿಸಿದೆ.
ವರ್ಷಂಪ್ರತಿ ಉಭಯ ದೇಶಗಳ ಧಾರ್ಮಿಕ ಕೇಂದ್ರಗಳಿಗೆ ಯಾತ್ರಿಕರು ಭೇಟಿಕೊಡುವುದಕ್ಕೆ ಅವಕಾಶ ಕಲ್ಪಿಸಲಾಗಿರುವ 1974ರ ಭಾರತ ಪಾಕ್ ಶಿಷ್ಟಾಚಾರ ಒಪ್ಪಂದದಡಿ ಈ ಯಾತ್ರೆಯನ್ನು ಪಾಕ್ ಧಾರ್ಮಿಕ ಶ್ರದ್ಧಾಳುಗಳು ಕೈಗೊಳ್ಳಲು ಬಯಸಿರುವುದಾಗಿ ಪಾಕಿಸ್ಥಾನದ ವಿದೇಶಾಂಗ ಕಾರ್ಯಾಲಯ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ
Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ