15 ನಿಮಿಷದಲ್ಲಿ ಆರು ರಾಗಿ ಮುದ್ದೆ ಗುಳುಂ!
Team Udayavani, Jul 2, 2018, 6:55 AM IST
ಮಂಡ್ಯ: ತಾಲೂಕಿನ ಮಂಗಲ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ “ನಾಟಿ ಕೋಳಿ ಸಾಂಬಾರ್ ನೊಂದಿಗೆ ರಾಗಿಮುದ್ದೆ ಉಣ್ಣುವ ಸ್ಪರ್ಧೆ’ಯಲ್ಲಿ 60 ವರ್ಷದ ಅರಕೆರೆ ಈರೇಗೌಡ 15 ನಿಮಿಷದಲ್ಲಿ 6 ಮುದ್ದೆ ಗುಳುಂ ಮಾಡಿ ಪ್ರಥಮ ಬಹುಮಾನ(5000 ರೂ.) ಪಡೆದರು.
ಸುರೇಶ ಐದು ಮುಕ್ಕಾಲು ಮುದ್ದೆ ತಿಂದು 3000 ರೂ.(ದ್ವಿತೀಯ), ರಾಮಮೂರ್ತಿ ಐದು ಮುದ್ದೆ ಉಂಡು 2000 ರೂ.ನೊಂದಿಗೆ ತೃತೀಯ ಬಹುಮಾನ ಪಡೆದರು. ಪುರುಷರಿಗೆ ಸರಿಸಮನಾಗಿ ಏಕೈಕ ಮಹಿಳೆ ಜಯಮ್ಮ ಎರಡು ಮುದ್ದೆ ತಿಂದು ಪೈಪೋಟಿ ನೀಡಿದರು.
ರಾಮನಗರ, ತಿ.ನರಸೀಪುರ, ಹೆಚ್.ಡಿ.ಕೋಟೆ, ಬೆಂಗಳೂರು, ಬೆಂಗಳೂರು ಗ್ರಾ.,ತರೀಕೆರೆ, ಹಾಸನ, ಹುಣಸೂರು, ಬನ್ನೂರು, ಶ್ರೀರಂಗಪಟ್ಟಣ, ಚನ್ನಪಟ್ಟಣ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ 60 ಮಂದಿ ಸ್ಪರ್ಧಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Charmady: ಕತ್ತಲಾಗ್ತಿದ್ದಂತೆ ಹೆದ್ದಾರಿಗೆ ಬಂದು ನಿಲ್ಲುವ ಕಾಡಾನೆ… ಜೀವ ಭಯದಲ್ಲಿ ಸವಾರರು
Ramanagara: ಬಿರುಗಾಳಿ ಮಳೆಯ ಅವಾಂತರ… ನೂರಾರು ಮರಗಳು ಧರೆಗೆ, ಹಾರಿ ಹೋದ ಮನೆಯ ಮೇಲ್ಛಾವಣಿ
SSLC Results ಕುಸಿತಕ್ಕೆ ಸಿಸಿಕೆಮರಾ ಕಾರಣವಲ್ಲ: ಕೆಪಿಎಂಟಿಸಿಸಿ ಅಭಿಪ್ರಾಯ
Prajwal Revanna ಪಾಸ್ಪೋರ್ಟ್ ರದ್ದತಿಗೆ ಕೋರ್ಟ್ಗೆ ಎಸ್ಐಟಿ ಮೊರೆ?
Rain Alert: ಇಂದು ಬಿರುಗಾಳಿ ಸಹಿತ ಮಳೆ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Charmady: ಕತ್ತಲಾಗ್ತಿದ್ದಂತೆ ಹೆದ್ದಾರಿಗೆ ಬಂದು ನಿಲ್ಲುವ ಕಾಡಾನೆ… ಜೀವ ಭಯದಲ್ಲಿ ಸವಾರರು
Day Care Center: ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡೇ ಕೇರ್ ಕೇಂದ್ರ
Bengaluru: ವಿಪತ್ತು ನಿರ್ವಹಣೆಗೆ 10 ಕೋಟಿ ರೂ.: ತುಷಾರ್
Mumbai: ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ: ಹರ್ಯಾಣದಲ್ಲಿ ಆರನೇ ಆರೋಪಿ ಬಂಧನ
Mangoes: ಹೊರ ರಾಜ್ಯಗಳ ಮಾವಿನ ಹಣ್ಣಿನ ದರ್ಬಾರ್!