ಸ್ವಾತಂತ್ರ್ಯ ಹೋರಾಟ ಅಂದು, ಇಂದು; ಪ್ರತ್ಯದರ್ಶಿಗಳ ಜೊತೆ ಮುಖಾಮುಖಿ
Team Udayavani, Aug 15, 2018, 10:46 AM IST
ಬಡಗುತಿಟ್ಟಿನ ಮದ್ದಳೆಯ ಮಾಂತ್ರಿಕ ಹಿರಿಯಡಕ ಗೋಪಾಲ ರಾಯರು, ನಾಡೋಜ ಕೆಪಿ ರಾವ್ ಹಾಗೂ ಹಿರಿಯ ರಾಜಕಾರಣಿ ಎಜಿ ಕೊಡ್ಗಿ ಸೇರಿದಂತೆ ಈ ಮೂವರು ಹಿರಿಯರು ಸ್ವಾತಂತ್ರ್ಯ ಹೋರಾಟದ ನೆನಪು, ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿನ ಖುಷಿ, ಸಂಭ್ರಮ ಹೀಗೆ ಸ್ವಾತಂತ್ರ್ಯ ಸಂಗ್ರಾಮದ ಅಂದಿನ ಕಾಲಘಟ್ಟದ ಚಿತ್ರಣವನ್ನು ಬ ಬಿಚ್ಚಿಟ್ಟಿದ್ದಾರೆ…