ಮಹಿಳಾ ನಕ್ಸಲ್ ನೇತೃತ್ವ
Team Udayavani, Sep 25, 2018, 7:25 AM IST
ವಿಶಾಖಪಟ್ಟಣ: ಟಿಡಿಪಿ ಶಾಸಕ ಕಿದರಿ ಸರ್ವೇಶ್ವರ ರಾವ್ ಮತ್ತು ಪಕ್ಷದ ನಾಯಕ ಸಿವಾರಿ ಸೋಮು ಹತ್ಯೆಗೆ ನಕ್ಸಲರ ಮಹಿಳಾ ನಾಯಕಿ ಅರುಣ ಎಂಬವಳೇ ನೇತೃತ್ವ ವಹಿಸಿದ್ದಳು. ಆಕೆ ಸಿಪಿಐ ಮಾವೋವಾದಿ ಆಂಧ್ರ -ಒಡಿಶಾ ಗಡಿ ಸಮಿತಿ ಸದಸ್ಯೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿ ಹೇಳಿದ್ದಾರೆ. 12 ದಿನಗಳ ಹಿಂದೆ ಅರುಣಾ ಅರಕುವಿಗೆ ಭೇಟಿ ನೀಡಿ, ಯಾವ ರೀತಿ ಹತ್ಯೆ ನಡೆಸಬಹುದು ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಳು. ಜತೆಗೆ ಘಟನೆಯ ದಿನ 20-50 ನಕ್ಸಲರು ಅಲ್ಲಿ ಉಪಸ್ಥಿತರಿದ್ದರು ಎಂದು ಪ್ರಾಥಮಿಕ ವರದಿಗಳಿಂದ ಗೊತ್ತಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ
ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ