ಚಿತ್ರದುರ್ಗ ಜಲತಜ್ಞ ದೇವರಾಜ ರೆಡ್ಡಿಗೆ ಪ್ರಥಮ ಬಹುಮಾನ
Team Udayavani, Oct 13, 2018, 9:29 AM IST
ಚಿತ್ರದುರ್ಗ: ಜಲ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಸಲುವಾಗಿ ಕೇಂದ್ರ ಜಲ ಸಂಪನ್ಮೂಲ ಇಲಾಖೆಯಿಂದ ನಡೆಯುತ್ತಿರುವ “ಜಲ್ ಬಚಾವೊ ವಿಡಿಯೋ ಬನಾವೋ ಪುರಸ್ಕಾರ್ ಪಾವೋ’ ಅಭಿಯಾನದ ಮೂರನೇ ಆವೃತ್ತಿಯ ಸ್ಪರ್ಧೆಯಲ್ಲಿ ಚಿತ್ರದುರ್ಗದ ಜಲ ತಜ್ಞ ಎನ್.ಜೆ. ದೇವರಾಜರೆಡ್ಡಿ ಪ್ರಥಮ ಬಹುಮಾನ ಗಳಿಸಿದ್ದಾರೆ.
ಕೇಂದ್ರ ಜಲ ಸಂಪನ್ಮೂಲ ಇಲಾಖೆ ಬಹುಮಾನವಾಗಿ 25 ಸಾವಿರ ರೂ. ನಗದು, ಪ್ರಶಸ್ತಿ ಪತ್ರ ನೀಡಿ ಅವರನ್ನು ಗೌರ ವಿಸಲಿದೆ. ಕೇಂದ್ರ ಸರ್ಕಾರ ಜಲ ಸಂರಕ್ಷಣೆಗಾಗಿ ಈ ಆಂದೋಲನ ಏರ್ಪಡಿಸಿದ್ದು, ನವೆಂಬರ್ ನಾಲ್ಕರವರೆಗೆ ಈ ಅಭಿಯಾನ ನಡೆ ಯುತ್ತಿದೆ. ಜಲ ಜಾಗೃತಿಗಾಗಿ ವಿವಿಧ
ಸ್ಪರ್ಧೆಗಳನ್ನೂ ನಡೆಸುತ್ತಿದೆ. ದೇಶದ ವಿವಿಧ ಭಾಗಗಳ ಜನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಜಲ ತಜ್ಞ ದೇವರಾಜರೆಡ್ಡಿ ಅವರು ಜಲ ಸಂರಕ್ಷಣೆ ಕುರಿತು ವಿಡಿಯೋ ತಯಾರಿಸಿ ಅದನ್ನು ಯೂ ಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದರು. ಆ. 9 ರಿಂದ 23ರವರೆಗೆ ನಡೆದ ಮೂರನೇ ಆವೃತ್ತಿಯ ಸ್ಪರ್ಧೆಯಲ್ಲಿ ಇವರು ಪ್ರಥಮ ಬಹುಮಾನ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್