ಸಿನೆಮಾ ಮಾಡಲಿದ್ದಾರೆ ಡಾ|ಆಳ್ವರು!
Team Udayavani, Nov 29, 2018, 1:03 PM IST
ಆಳ್ವಾಸ್ ನುಡಿಸಿರಿಯ ಮೂಲಕ ಕನ್ನಡ ನಾಡು-ನುಡಿಯ ವಿಚಾರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ|ಎಂ.ಮೋಹನ್ ಆಳ್ವರು ಸದ್ಯ ಎರಡು ಸಿನೆಮಾ ಮಾಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. ಸರಕಾರಿ ಶಾಲೆ ಎದುರಿಸುತ್ತಿರುವ ಇಂದಿನ ಸಮಸ್ಯೆಯ ಗಂಭೀರತೆ ಹಾಗೂ ಅದರಲ್ಲಿ ಆಗಬೇಕಾದ ಬದಲಾವಣೆಯ ಬಗ್ಗೆ ನೀತಿಪಾಠ ಹೇಳುವ ಕಥೆಯಾಧಾರಿತ ಒಂದು ಸಿನೆಮಾವಾದರೆ, ಇನ್ನೊಂದು ತುಳುನಾಡಿನ ಕೃಷಿ ಬದುಕನ್ನು ಕಟ್ಟಿಕೊಡುವ ನೆಲೆಯಲ್ಲಿ ಮೂಡಿಬರಲಿದೆ.
ತುಳುನಾಡಿನಲ್ಲಿ ಹೆಕ್ಟೇರ್ಗಟ್ಟಲೆ ಗದ್ದೆಯಲ್ಲಿ ಕೃಷಿ ಮಾಡುತ್ತ, ಮನೆ ಮಂದಿಯೆಲ್ಲ ಅದರಲ್ಲಿಯೇ ತೊಡಗಿಸಿಕೊಳ್ಳುವ ಕಾಲವಿತ್ತು. ಆದರೆ, ಈಗ ಅಂತಹ ಗದ್ದೆಯ ಭೂಮಿ ಬರಡಾಗಿದೆ. ಕೃಷಿಯಿಂದ ಬಹುತೇಕ ಜನ ವಿಮುಖರಾಗಿದ್ದಾರೆ. ಕೃಷಿಯ ಮನೆಯ ಸೌಂದರ್ಯ ಮೂಲೆ ಸೇರಿದೆ. ಗದ್ದೆ ತೊರೆದ ಮನೆಯ ಮಕ್ಕಳು ಸಿಟಿಗೆ ಸೇರಿ ಹೈಫೈ ಜೀವನ ನಡೆಸುವಂತಾಗಿದೆ. ಇಂತಹ ಕಥೆಯೊಂದನ್ನು ಇಟ್ಟುಕೊಂಡು ಹೊಸ ಸಿನೆಮಾ ಮಾಡಬೇಕು ಎಂಬುದು ಡಾ|ಆಳ್ವರ ಯೋಚನೆಯಂತೆ. ತುಳುವಿನಲ್ಲಿಯೂ ಈ ಸಿನೆಮಾ ಮೂಡಿಬರಬೇಕು ಎಂಬ ತುಡಿತ ಅವರಲ್ಲಿದೆ. ಸಣ್ಣ ಬಜೆಟ್ನಲ್ಲಿ ಮಾಡುವ ಈ ಸಿನೆಮಾದ ಬಗ್ಗೆ ಡಾ|ನಾಗತಿಹಳ್ಳಿ ಚಂದ್ರಶೇಖರ್, ಡಾ|ಭಾರತಿ ವಿಷ್ಣುವರ್ಧನ್ ಅವರ ಬಳಿಯಲ್ಲಿಯೂ ಮಾತನಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?
ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ ಮಾಡಿದ ಡಿಕೆಶಿ;
ಹೊಸ ಸೇರ್ಪಡೆ
Bantwal ವರ್ಷದ ಮೊದಲ ಮಳೆ; ಕುದ್ರೆಬೆಟ್ಟು ಹೆದ್ದಾರಿಯಲ್ಲಿ ಕಾರು ಪಲ್ಟಿ
ತೀರ್ಪು ತಿದ್ದಿದ ಪ್ರಕರಣ: ಡಾ| ಸಿದ್ಧಲಿಂಗ ಸ್ವಾಮೀಜಿಗೆ ಸುಪ್ರೀಂ ನೋಟಿಸ್ ಜಾರಿ
Sakaleshpura ಪಿಕಪ್ ಪಲ್ಟಿ: ಕಕ್ಯಪದವಿನ ಯುವಕ ಸಾವು
Rain ಅಬ್ಬರದ ಮಳೆ ಜತೆ ಅನಾಹುತಗಳ ಸುರಿಮಳೆ; ಕೃಷಿಗೆ ಹಾನಿ, ಉರುಳಿದ ಮರಗಳು
Basavaraj Bommai; ಕಟುಸತ್ಯ ಹೇಳಲು ಇವತ್ತಿನ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ