ಮನ ಮುದಗೊಳಿಸಿದ ಸುಖ್ವಿಂದರ್  ಸಿಂಗ್‌ ಗಾನ ತರಂಗ


Team Udayavani, Jan 6, 2019, 5:19 AM IST

sukhvindar-singh-1.jpg

ಮೂಡುಬಿದಿರೆ: ಆಳ್ವಾಸ್‌ ರಜತ ವಿರಾಸತ್‌ನ ದ್ವಿತೀಯ ದಿನವಾದ ಶನಿವಾರ ರಾತ್ರಿ ಹಿಂದಿ ಚಿತ್ರರಂಗದ ಪ್ರಸಿದ್ಧ ಗಾಯಕ ಸುಖ್ವಿಂದರ್  ಸಿಂಗ್‌ ಮತ್ತು ಬಳಗದವರು “ಗಾನ ತರಂಗ’ದಿಂದ ಸೇರಿದ 50,000ಕ್ಕೂ ಅಧಿಕ ಕಲಾಸಕ್ತರ ಮನಮುದಗೊಳಿಸಿದರು. ಆಸನಗಳು ಸಾಲದೆ ಗ್ಯಾಲರಿಯ ಬದಿಗಳಲ್ಲಿ ನಿಂತುಕೊಂಡೇ ಕಾರ್ಯಕ್ರಮವನ್ನು ಆಸ್ವಾದಿಸಿದರು.

ಸುಖ್ವಿಂದರ್  ಸಿಂಗ್‌ ಅವರೊಂದಿಗೆ ರಾಡ್ನಿ ಖಾಡಿಲ್ಕರ್‌ ಅವರೂ ಹಲವು ಹಾಡುಗಳ ಮೂಲಕ ಜನರನ್ನು ರಂಜಿಸಿದರು. “ಜೈಹೋ’, “ರಮ್ತಾ ಜೋಗಿ, ಚಂಯ ಚಂಯ ದಂಥ ಹಾಡುಗಳಿಗೆ ಪ್ರೇಕ್ಷಕರೂ ಸ್ಪಂದಿಸಿದರು. ಹಲವು ಹಾಡುಗಳಿಗೆ ಸಭಿಕರೂ ದನಿಗೂಡಿಸಿದರು. ವೇದಿಕೆಯ ಕೆಳಗಡೆ ಎರಡೂ ಪಾರ್ಶ್ವಗಳಲ್ಲಿ ನಿಂತಿದ್ದ ಯುವಜನರೆಡೆಗೆ ಮೈಕ್‌ ಎಸೆದು ಅವರಿಂದಲೂ ಹಾಡಿಸಿದರು.

ಸಹಕಲಾವಿದರಾಗಿ ಅಕ್ಷಯ್‌ ಆಚಾರ್ಯ, ಅಮರ್‌ ದೇಸಾಯಿ (ಕೀ ಬೋರ್ಡ್‌), ಗಿರೀಶ್‌ ವಿಶ್ವ , ಶಿವಂ ಎಡ್ವಾನ್ಕರ್‌ (ಪರ್ಕಶನ್‌) ಮನೋಜ್‌ ಭಾಟಿ (ತಬ್ಲಾ), ರೋಹಿತ್‌ ಪ್ರಸನ್ನ (ಕೊಳಲು), ಏಕತೆರಿನಾ ನಿಕೋಲಾವ್‌ (ಸ್ಯಾಕೊÕàಫೋನ್‌), ಸುನಿಲ್‌ ಗಂಗಾವನೆ, ಪ್ರವೀಣ್‌ ಆಯರೆ, ರಾಹುಲ್‌ ಶರ್ಮಾ (ಧ್ವನಿ ತಂತ್ರಜ್ಞರು), ಗಣೇಶ್‌ ಪೂಜಾರೆ (ಬೆಳಕು ತಂತ್ರಜ್ಞ) ಇವರೆಲ್ಲರೂ ಒಟ್ಟು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

ಪುಟಾಣಿಗಳನ್ನೂ ಹಾಡಿಸಿ, ಕುಣಿಸಿದ ಸುಖ್ವಿಂದರ್ 
ಗಾನ ಮಾಧುರ್ಯದಿಂದ ಸಭಿಕರ ಮನ ಸೆಳೆದ ಸುಖ್ವಿಂದರ್ ಸಿಂಗ್‌ ಸಭೆಯಲ್ಲಿದ್ದ ಪುಟಾಣಿಗಳನ್ನು ವೇದಿಕೆಗೆ ಬರಮಾಡಿಕೊಂಡು ಹಾಡಿಸಿ, ಕುಣಿಸಿ ರಂಜಿಸಿದರು. “ಚಕ್‌ದೇ ಇಂಡಿಯಾ’ ಹಾಡಿಗೆ ಧ್ವನಿಗೂಡಿಸಿದ ಮಕ್ಕಳು, “ಹುಡ್‌ ದಬಂಗ್‌’ ಹಾಡಿಗೆ ಸಿಂಗ್‌ ನರ್ತಿಸಿದಂತೆ ಲಘುವಾಗಿ ಹೆಜ್ಜೆಹಾಕಿ ಖುಷಿಪಟ್ಟರು. “ಇಂದಿನ ಕಾರ್ಯಕ್ರಮ ನನ್ನ ಜೀವನದ ಅತ್ಯುತ್ತಮ ಪ್ರಸ್ತುತಿಯಾಗಬಹುದು’ ಎಂದು ಮೊದಲಲ್ಲೇ ಆಶಾವಾದ ವ್ಯಕ್ತಪಡಿಸಿದ ಸುಖ್ವಿಂದರ್ ಕೊನೆಗೂ ತನ್ನ ಸಂತೃಪ್ತಿಯನ್ನು ವ್ಯಕ್ತಪಡಿಸಿದರು.

ವಿರಾಸತ್‌ ಇಂದು (ಜ. 6) ಮುಕ್ತಾಯ
* ಸೂರ್ಯಪ್ರಕಾಶ್‌ ಅವರಿಗೆ ಆಳ್ವಾಸ್‌ ವರ್ಣ ವಿರಾಸತ್‌ ಪ್ರಶಸ್ತಿ ಪ್ರದಾನ
* ಶಂಕರ್‌ ಮಹಾದೇವನ್‌ ಬಳಗದ ಚಿತ್ರಸಂಜೆ
ಮೂಡುಬಿದಿರೆ: ಆಳ್ವಾಸ್‌ ವಿರಾಸತ್‌ ರಜತ ಸಂಭ್ರಮದ ಕೊನೆಯ ದಿನವಾದ ರವಿವಾರ ಸಂಜೆ 5.45ಕ್ಕೆ ಹೈದರಾಬಾದ್‌ನ ಕಲಾವಿದ ಸೂರ್ಯಪ್ರಕಾಶ್‌ ಅವರಿಗೆ ಆಳ್ವಾಸ್‌ ವರ್ಣ ವಿರಾಸತ್‌ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಂಜೆ 6ರಿಂದ ಶಂಕರ್‌ ಮಹಾದೇವನ್‌, ಸಿದ್ದಾರ್ಥ್ ಮಹಾದೇವನ್‌ ಮತ್ತು ಶಿವನ್‌ ಮಹಾದೇವನ್‌ ಅವರು “ಚಿತ್ರ ರಸ ಸಂಜೆ’, ಕೋಲ್ಕತಾದ ಪರಂಪರಾ ತಂಡದವರು “ಕಲರ್ ಆಫ್‌ ಭರತನಾಟ್ಯಂ, ಆಳ್ವಾಸ್‌ ತಂಡಗಳಿಂದ ಭರತನಾಟ್ಯ, ಮಣಿಪುರದ ಧೋಲ್‌ ಚಲಮ್‌, ಪಂಜಾಬಿನ ಬಾಂಗಾ ನೃತ್ಯ ಹಾಗೂ ತೆಂಕುತಿಟ್ಟು ಯಕ್ಷಗಾನ “ಅಗ್ರಪೂಜೆ’ ಪ್ರಸ್ತುತಪಡಿಸಲಿದ್ದಾರೆ.

ಟಾಪ್ ನ್ಯೂಸ್

IMD

ಮತದಾನಕ್ಕೆ ಬಿಸಿಲು ಅಡ್ಡಿಯಾಗದಿರಲಿ

ಅಪಹೃತ ಮಹಿಳೆ ಸಿಆರ್‌ಪಿಸಿ 164ರಡಿ ಹೇಳಿಕೆ ನೀಡಲು ಒಪ್ಪಿಗೆ: ಪ್ರಜ್ವಲ್‌ಗೆ ಸಂಕಷ್ಟ

ಅಪಹೃತ ಮಹಿಳೆ ಸಿಆರ್‌ಪಿಸಿ 164ರಡಿ ಹೇಳಿಕೆ ನೀಡಲು ಒಪ್ಪಿಗೆ: ಪ್ರಜ್ವಲ್‌ಗೆ ಸಂಕಷ್ಟ

MP Prajwal ರೇವಣ್ಣಗೆ ವಾಟ್ಸ್‌ಆ್ಯಪ್‌ ನೋಟಿಸ್‌

MP Prajwal ರೇವಣ್ಣಗೆ ವಾಟ್ಸ್‌ಆ್ಯಪ್‌ ನೋಟಿಸ್‌

1-ewewewqewe

Karkare ಯನ್ನು ಕೊಂದಿದ್ದು ಕಸಬ್‌ ಅಲ್ಲ,RSS ನಂಟಿದ್ದ ಪೊಲೀಸ್‌: ಕಾಂಗ್ರೆಸ್‌ ನಾಯಕ

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

1-KL-S

Amethi;ನಾನು ಗಾಂಧಿ ಕುಟುಂಬದ ಸೇವಕನಲ್ಲ: ಕಾಂಗ್ರೆಸ್‌ ಅಭ್ಯರ್ಥಿ

1-qweqeq

Bihar;10 ವರ್ಷ ಜೈಲು ಶಿಕ್ಷೆ: ಪರೋಲ್‌ ಮೇಲೆ ಬಂದು ಚುನಾವಣ ಪ್ರಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

NEET Exam ಕರಾವಳಿಯಲ್ಲಿ ಸುಸೂತ್ರವಾಗಿ ನಡೆದ “ನೀಟ್‌’ ಪರೀಕ್ಷೆ

NEET Exam ಕರಾವಳಿಯಲ್ಲಿ ಸುಸೂತ್ರವಾಗಿ ನಡೆದ “ನೀಟ್‌’ ಪರೀಕ್ಷೆ

Ullal ತೊಕ್ಕೊಟ್ಟು; ಕಾರು ಅಪಘಾತ: ವಿದ್ಯಾರ್ಥಿಗಳು ಪಾರು

Ullal ತೊಕ್ಕೊಟ್ಟು; ಕಾರು ಅಪಘಾತ: ವಿದ್ಯಾರ್ಥಿಗಳು ಪಾರು

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

IMD

ಮತದಾನಕ್ಕೆ ಬಿಸಿಲು ಅಡ್ಡಿಯಾಗದಿರಲಿ

ಅಪಹೃತ ಮಹಿಳೆ ಸಿಆರ್‌ಪಿಸಿ 164ರಡಿ ಹೇಳಿಕೆ ನೀಡಲು ಒಪ್ಪಿಗೆ: ಪ್ರಜ್ವಲ್‌ಗೆ ಸಂಕಷ್ಟ

ಅಪಹೃತ ಮಹಿಳೆ ಸಿಆರ್‌ಪಿಸಿ 164ರಡಿ ಹೇಳಿಕೆ ನೀಡಲು ಒಪ್ಪಿಗೆ: ಪ್ರಜ್ವಲ್‌ಗೆ ಸಂಕಷ್ಟ

MP Prajwal ರೇವಣ್ಣಗೆ ವಾಟ್ಸ್‌ಆ್ಯಪ್‌ ನೋಟಿಸ್‌

MP Prajwal ರೇವಣ್ಣಗೆ ವಾಟ್ಸ್‌ಆ್ಯಪ್‌ ನೋಟಿಸ್‌

1-ewewewqewe

Karkare ಯನ್ನು ಕೊಂದಿದ್ದು ಕಸಬ್‌ ಅಲ್ಲ,RSS ನಂಟಿದ್ದ ಪೊಲೀಸ್‌: ಕಾಂಗ್ರೆಸ್‌ ನಾಯಕ

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

ಮತ್ತೆರಡು ಕಿಂಡಿ ಅಣೆಕಟ್ಟುಗಳಿಗೆ ಅಕ್ರಮ ಮರಳುಗಾರಿಕೆ ಹೊಡೆತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.