ಮಧುಮೇಹ ನಿವಾರಣ್ ಆಯುರ್ವೇದ ಔಷಧ ಬಿಡುಗಡೆ
Team Udayavani, Feb 7, 2019, 6:37 AM IST
ಬೆಂಗಳೂರು: ಬೆಂಗಳೂರಿನ ಖ್ಯಾತ ಆನಂದ ಗುರೂಜಿ ಸಿದ್ಧಿಪೀಠಂ ತಯಾರಿಸಿರುವ ಮಧುಮೇಹ ಕಾಯಿಲೆ ಹತೋಟಿಯಲ್ಲಿಡುವ ಮಧುಮೇಹ ನಿವಾರಣ್ ಆಯುರ್ವೇದ ಔಷಧವನ್ನು ಬಿಡುಗಡೆ ಮಾಡಿದೆ.
ಇತ್ತೀಚೆಗೆ ಮಂಗಳೂರು ಮಹಾನಗರದಲ್ಲಿ ಮನುಕುಲದ ಉದ್ಧಾರಕ್ಕಾಗಿ ನಡೆದ ಶ್ರೀ ಧನ್ವಂತರಿ ಮಹಾಯಾಗ ಸಂದರ್ಭದಲ್ಲಿ ಕೋಡಿಮಠದ ಶ್ರೀ ಡಾ. ಶಿವಾನಂದ ರಾಜೇಂದ್ರ ಮಹಾಸ್ವಾಮಿಯವರು ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಿದರು. ಮಹರ್ಷಿ ಡಾ. ಶ್ರೀ ಆನಂದ ಗುರೂಜಿ ಅವರು ಡಯಾಬಿಟಿಸ್ ಕಾಯಿಲೆಗೆ ಬಳಸಬಹುದಾದ ಈ ಅಪೂರ್ವ ಔಷಧದ ಬಗ್ಗೆ ಮಾತನಾಡಿದರು. ಸಂಪೂರ್ಣ ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಾದ ಮಧುಮೇಹ್ ನಿವಾರಣ್ ಎಲ್ಲ ವಯಸ್ಸಿನವರೂ ಸೇವಿಸಬಹುದಾದ ರಾಮಬಾಣ ಔಷಧ ಎನ್ನಬಹುದು ಎಂದರು. ಈ ವೇಳೆ ಅಮೃತಬಿಂದು ಸೇರಿದಂತೆ ಅನೇಕ ಆಯುರ್ವೇದ ಉತ್ಪನ್ನಗಳ ವಿತರಕ ಸಂಸ್ಥೆ ಎ ಆ್ಯಂಡ್ ಜೆ ಹೆಲ್ತ್ಕೇರ್ನ ಆಡಳಿತ ನಿರ್ದೇಶಕ ಸಿ.ಆರ್. ಜೋಶಿ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ