ಶಿಲಾಂಗ್ನಲ್ಲಿ ಮುಗಿದ 5ನೇ ದಿನದ ತನಿಖೆ: ಕೋಲ್ಕತಕ್ಕೆ ಮರಳಿದ ಕುಮಾರ್
Team Udayavani, Feb 13, 2019, 10:26 AM IST
ಮೇಘಾಲಯ : ಕೋಲ್ಕತ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರನ್ನು ಇಂದು ಬುಧವಾರ ಮೂರು ತಾಸು ಕಾಲ ಪ್ರಶ್ನಿಸುವ ಮೂಲಕ ಸಿಬಿಐ ತನ್ನ ಐದು ದಿನಗಳ ತನಿಖಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತು.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಶಿಲಾಂಗ್ನಲ್ಲಿ ತನಿಖಾ ಪ್ರಕ್ರಿಯೆ ಮುಗಿದಿರುವುದನ್ನು ಅನುಸರಿಸಿ ರಾಜೀವ್ ಕುಮಾರ್ ಅವರಿಂದು ಕೋಲ್ಕತಕ್ಕೆ ಮರಳುವರು.
ಶಾರದಾ ಚಿಟ್ ಫಂಡ್ ಸಂಬಂಧದ ಸಿಬಿಐ ತನಿಖೆಗೆ ಹಾಜರಾಗಲು ಕೋಲ್ಕತ ಪೊಲೀಸ್ ಕಮಿಷನರ್ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಕಳೆದ ಶನಿವಾರವೇ ಶಿಲಾಂಗ್ ಗೆ ಆಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು