ಆಲೂರು : ಬಲೆಗೆ ಬಿದ್ದ ಗಂಡು ಚಿರತೆ
Team Udayavani, Feb 23, 2019, 12:50 AM IST
ಕುಂದಾಪುರ: ಆಲೂರು ಗ್ರಾಮದ ಹುಯ್ಯಾಣ ಎನ್ನುವಲ್ಲಿ ಊರವರು ಮತ್ತು ಅರಣ್ಯ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು 9ರ ಹರೆಯದ ಗಂಡು ಚಿರತೆಯೊಂದು ಬಲೆಗೆ ಬಿದ್ದಿದೆ.
ಇಲ್ಲಿನ ಪೊದೆಯೊಂದರಲ್ಲಿ ಅವಿತು ಕೊಂಡಿರುತ್ತಿದ್ದ ಚಿರತೆ ಪೊದೆ ಸಮೀಪದ ತಂತಿ ಬೇಲಿಗೆ ಸಿಲುಕಿದ್ದು ಅದನ್ನು ಸ್ಥಳೀಯರು ಕಂಡು ಅರಣ್ಯ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ತಂತಿ ಬೇಲಿಗೆ ಹೊಂದಿಕೊಂಡು ಸುತ್ತಲೂ ಬಲೆ ಹಾಕಿ ತಂತಿ ಅಗಲಿಸಿ ಚಿರತೆ ಹೊರಬರಲು ಅನುವು ಮಾಡಿಕೊಟ್ಟು ಸೆರೆ ಹಿಡಿದು ಸುರಕ್ಷಿತವಾಗಿ ಬೇರೆಡೆಗೆ ಬಿಡಲಾಗಿದೆ.
ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಡಿಆರ್ಎಫ್ಗಳಾದ ಆಲೂರಿನ ದಿಲೀಪ್, ಕುಂದಾಪುರದ ಉದಯ, ನೇರಳಕಟ್ಟೆಯ ಹೇಮಾ, ಸಿಬಂದಿಯಾದ ಉದಯ, ಮಂಜುನಾಥ್, ಬಸವರಾಜು, ಹರಿಪ್ರಸಾದ್, ಚಾಲಕ ಅಶೋಕ್ ಹಾಗೂ ಸ್ಥಳೀಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?
ಅರವಿಂದ್ ಕೇಜ್ರಿವಾಲ್ಗೆ ಮಧ್ಯಂತರ ಜಾಮೀನು? ಸುಪ್ರೀಂ ಸುಳಿವು
ಬಿಗ್ಬಾಸ್ ವಿಜೇತ ಎಲ್ವಿಶ್ ಯಾದವ್ ವಿರುದ್ಧ ಅಕ್ರಮ ವರ್ಗಾವಣೆ ಕೇಸ್ ದಾಖಲಿಸಿದ ಇ.ಡಿ
T20 World Cup; ಅಮೆರಿಕ ತಂಡದಲ್ಲಿ ಮೂಡಿಗೆರೆಯ ನಾಸ್ತುಷ್ ಕೆಂಜಿಗೆಗೆ ಸ್ಥಾನ
Kalaburagi Lok Sabha Constituency: ಖರ್ಗೆಗೆ ಪ್ರತಿಷ್ಠೆಯ ಕಣ: ಜಾಧವ್ ಏಕಾಂಗಿ ಫೈಟ್