ಫೋಲ್ಡೆಬಲ್‌ ಸ್ಮಾರ್ಟ್‌ ಫೋನ್‌


Team Udayavani, Feb 24, 2019, 1:00 AM IST

phone.jpg

ಮಣಿಪಾಲ: ಫೋಲ್ಡೆಬಲ್‌ ಸ್ಮಾರ್ಟ್‌ ಫೋನ್‌, 5ಜಿ ಬಗ್ಗೆ ಬಿಸಿ ಬಿಸಿ ಚರ್ಚೆಗಳು ಮೊಬೈಲ್‌ ಪ್ರಿಯರ ಮಧ್ಯೆ ನಡೆಯುತ್ತಿರುವಾಗಲೇ ದ.ಕೊರಿಯಾದ ಸ್ಮಾಟ್‌ಫೋನ್‌ ತಯಾರಿಕಾ ಕಂಪೆನಿ ಸ್ಯಾಮ್ಸಂಗ್‌ ಹೊಸ 5ಜಿ, ಫೋಲ್ಡೆಬಲ್‌ ಫೋನನ್ನು ಜಗತ್ತಿನೆದುರು ತೆರೆದಿಟ್ಟಿದೆ.  

ಮಲ್ಟಿ ಟಾಸ್ಕಿಂಗ್‌
ಈ ಫೋಲ್ಡೆಬಲ್‌ ಫೋನ್‌ ಮಲ್ಟಿ ಟಾಸ್ಕಿಂಗ್‌ (ಏಕಕಾಲಕ್ಕೆ ವಾಟ್ಸಾಪ್‌ ನೋಡಿಕೊಂಡು, ಬ್ರೌಸಿಂಗ್‌ ಕೂಡ ಮಾಡ ಬಹುದು) ಗೆ ಪೂರಕವಾಗಿದೆ. ಉತ್ತಮ ಡಿಸ್‌ಪ್ಲೇ ಹೊಂದಿದ್ದು, ವೀಡಿಯೋ ನೋಡಲು, ಕಚೇರಿ ಕೆಲಸ ಮಾಡಲು ಅನುಕೂಲವಾಗಿದೆ. ಫೋನ್‌ ಮಡಚುವ ಸ್ಕ್ರೀನ್‌ ಹೊಂದಿದ್ದರೂ, ಬಾಗುವಿಕೆ, ದೃಶ್ಯ ವಕ್ರವಾಗಿ ಕಾಣಲು ಅವಕಾಶವಿಲ್ಲ. ಅಷ್ಟು ಅತ್ಯುನ್ನತ ಮಟ್ಟದ ತಂತ್ರಜ್ಞಾನದಿಂದ ಸ್ಕ್ರೀನ್‌ ರೂಪಿಸಲಾಗಿದೆ. 

ಮೊದಲ 5 ಜಿ ಫೋನ್‌ 
5ಜಿ ಎಂದರೆ 5ನೇ ತಲೆಮಾರಿನ ಸೆಲ್ಯುಲರ್‌ ನೆಟ್‌ವರ್ಕ್‌ ತಂತ್ರಜ್ಞಾನ. ಇದು ಅಪ್‌ಲೋಡ್‌, ಡೌನ್‌ಲೋಡ್‌ ವೇಗ ಹೆಚ್ಚಿಸಲಿದೆ. 4ಜಿಗೆ ಹೋಲಿಸಿದರೆ 5ಜಿ ನೂರು ಪಟ್ಟು ವೇಗ ಹೊಂದಿದೆ. ಜತೆಗೆ ಸ್ಪಷ್ಟ ಧ್ವನಿ ಸಂದೇಶ ಉತ್ತಮ ಇಂಟರ್ನೆಟ್‌ ಸ್ಪೀಡ್‌ಗೆ ನೆರವಾಗುತ್ತದೆ.  

5ಜಿಗೆ ಸಿದ್ಧತೆ ಹೇಗಿದೆ?
ಅಮೆರಿಕಾ ಹೊರತಾಗಿ ದ. ಕೊರಿಯಾ, ಜಪಾನ್‌ನಲ್ಲಿ ಇದರ ಕಾರ್ಯ ಸದ್ಯ ಆರಂಭವಾಗಿದ್ದು 2019ರಲ್ಲಿ  ಫೋನ್‌ ಮತ್ತು ನೆಟ್‌ವರ್ಕ್‌ ಬರಲಿದೆ. ಭಾರತ ಕೂಡ 5ಜಿ ತಂತ್ರಜ್ಞಾನ ಸ್ವೀಕರಿಸಲು ಸಿದ್ಧವಾಗಿದೆ. ಈ ಬಗ್ಗೆ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (5ಜಿ) ಕುರಿತ ಕಾನೂನು, ತರಂಗಾಂತರದ ಹರಾಜಿಗೆ ಸಿದ್ಧವಾಗುತ್ತಿದೆ.

ಇಂಟರ್ನೆಟ್‌ ಸಖತ್‌ ಸ್ಪೀಡ್‌ 
5ಜಿ ಯುಗದಲ್ಲಿ ಇಂಟರ್ನೆಟ್‌ ಅತ್ಯಧಿಕ ವೇಗ ಇರಲಿದೆ. ಸದ್ಯ ನಾವು 4ಜಿಯನ್ನು ಬಳಸುತ್ತಿದ್ದು, ಇದರ ಗರಿಷ್ಠ ವೇಗ 100 ಎಂಬಿಪಿಎಸ್‌ ಇದ್ದರೆ, 5ಜಿ ಯದ್ದು 10  ಜಿಬಿಪಿಎಸ್‌ ಇರಲಿದೆ. ಅಂದರೆ ಆಪರೇಟರ್‌ ಸಿಗ್ನಲ್‌ ಸರಿಯಾಗಿ ಇದೆ ಎಂದಾದರೆ, ಕೇವಲ 10 ಸೆಕೆಂಡ್‌ನ‌ಲ್ಲಿ ವೀಡಿಯೋಗಳು ಡೌನ್‌ಲೋಡ್‌ ಆಗಬಹುದು. ಯಾವುದೇ ಅಡೆತಡೆ ಇಲ್ಲದೆ 1080 ವಿಡಿಯೋಗಳು ಪ್ಲೇ ಆಗಬಹುದು. ಇದರೊಂದಿಗೆ ಸಂಪರ್ಕವೂ ಸುಧಾರಣೆ ಯಾಗಲಿದ್ದು, ಹೆಚ್ಚು ಸಂಪರ್ಕ ಇರುವ ಸ್ಥಳಗಳಲ್ಲೂ ನೆಟ್‌ವರ್ಕ್‌ ಸಮಸ್ಯೆ ಕಾಡದು.  

ಟಾಪ್ ನ್ಯೂಸ್

ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

1-wewewqe

Bengaluru ತಂಪೆರೆದ ವರುಣ; ಕೆಲವೆಡೆ ಹಾನಿ: 4 ದಿನ ಮುಂದುವರಿಯುವ ಸಾಧ್ಯತೆ

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

 ಸ್ಮೃತಿ ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್‌ ಗೆ ಬಿಜೆಪಿ ತಿರುಗೇಟು

Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್‌ ಗೆ ಬಿಜೆಪಿ ತಿರುಗೇಟು

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

amit-shah

Belagavi; ನೇಹಾ ಹತ್ಯೆ ಪ್ರಕರಣ ಸಿಬಿಐಗೆ ಕೊಡಿ, ಆರೋಪಿಗಳ ತಲೆ ಕೆಳಗೆ ಮಾಡ್ತೀವಿ: ಶಾ ಗುಡುಗು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

Fraud: ಬೆಳಪು; ಹಣ ಪಡೆದು ಕಾಯಿಲ್‌ ನೀಡದೆ ವಂಚನೆ; ದೂರು ದಾಖಲು

22

Udupi: ಆಕಸ್ಮಿಕವಾಗಿ ಬಾವಿಗೆ ಬಿದ್ದವರ ರಕ್ಷಣೆ

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Ajekar: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

1-qweqweq

CNG ಇಂಧನ ನಿರಂತರ ಪೂರೈಕೆಗೆ ಕೇಂದ್ರಕ್ಕೆ ಯಶ್ ಪಾಲ್ ಸುವರ್ಣ ಮನವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

1-wewewqe

Bengaluru ತಂಪೆರೆದ ವರುಣ; ಕೆಲವೆಡೆ ಹಾನಿ: 4 ದಿನ ಮುಂದುವರಿಯುವ ಸಾಧ್ಯತೆ

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

Mumbai Indians ನಾಯಕತ್ವ ಕಳೆದುಕೊಂಡ ಬಗ್ಗೆ ಮೊದಲ ಬಾರಿ ಮಾತನಾಡಿದ ರೋಹಿತ್

12

Hunsur: ಅಂಗನವಾಡಿ ಕೇಂದ್ರ ಅಸಮರ್ಪಕ ನಿರ್ವಹಣೆ, ಬೀಗ ಜಡಿದು ಗ್ರಾಮಸ್ಥರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.