ಸರ್ಕಾರಿ ಶಾಲೆಗಳಲ್ಲಿ ಕೊಠಡಿ ನಿರ್ಮಾಣ
Team Udayavani, Mar 1, 2019, 6:09 AM IST
ಬೆಂಗಳೂರು: ದಿ ಬೆಂಗಳೂರು ನಾರ್ತ್ ರೌಂಡ್ ಟೇಬಲ್ 25 ಮತ್ತು ಲೇಡಿಸ್ ಸರ್ಕಲ್ 14 ಪಾಲುಗಾರಿಕೆಯಲ್ಲಿ ಐಟಿಸಿ ಎಸ್ಸೆಂಟ್ರಾ ಹಾಗೂ ಗಿರಿಯಾಸ್ ದೊಡ್ಡಬಳ್ಳಾಪುರ ತಾಲೂಕಿನ ತಿಪ್ಪಾಪುರ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ 3 ಕೊಠಡಿಗಳನ್ನು ಹಾಗೂ ವೀರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ಕೊಠಡಿಗಳನ್ನು ನಿರ್ಮಿಸಿ ದಾನವಾಗಿ ನೀಡಿದೆ.
ನೂತನ ಕೊಠಡಿಗಳನ್ನು ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ಐಟಿಸಿ ಸಿಇಒ ಸುರಜಿತ್ ಘೋಷ್ ಹಾಗೂ ಸಿಎಫ್ಒ ಕೊಯಲ್ ಮುಖರ್ಜಿ ಉದ್ಘಾಟಿಸಿದರು. 30 ಲಕ್ಷ ರೂ.ಗಳಲ್ಲಿ ನಿರ್ಮಿಸಿರುವ ಐದು ಕೊಠಡಿಗಳ ಬಹುಪಾಲು ದೇಣಿಗೆ ಐಟಿಸಿ ಮತ್ತು ಗಿರಿಯಾಸ್ ನೀಡಿವೆ. ಎರಡೂ ಶಾಲೆಯ 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಹೊಸ ಕೊಠಡಿಗಳಿಂದ ಅನುಕೂಲವಾಗಲಿದೆ ಎಂದು ಶಾಸಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ರೌಂಡ್ ಟೇಬಲ್ ಇಂಡಿಯಾದ ಧ್ರುವ್ ದಾಲಿಯ, ಲೇಡಿಸ್ ಸರ್ಕಲ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ನರ್ಮತಾ ಶೆಣೈ, ಏರಿಯಾ-6 ಚೇರ್ಮನ್ ಧೀರಜ್ ಬಜಾಜ್, ಏರಿಯಾ-6 ಎಎಸ್ಟಿ ಅಂಗದ್ ಕೆಎಮ್, ಏರಿಯಾ-6 ಎವಿಸಿ ಆರತಿ ಶ್ರಫ್, ಥೀಮ್ ಪ್ರಾಜೆಕ್ಟ್ ಕನೀನರ್ ರೈನಾ ಭಾಟಿಯ, ಎಲ್ಸಿ ಚೇರ್ಪರ್ಸನ್ ಎಲ್ಸಿ-14 ನಿಧಿ ಸೊಮಾನಿ, ಏರಿಯಾ ಪ್ರಾಜೆಕ್ಟ್ ಕನೀನರ್ ಟಿಆರ್ ಗೋಪಾಲ್ ಗೆರಾ ಹಾಗೂ ಟಿಆರ್ ರಾಜ್ ಕಿರಣ್ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ