ಕೋಚಿಮುಲ್, ಪುರಸಭೆ ಚುನಾವಣೆ ಭರಾಟೆ
ಕಾಂಗ್ರೆಸ್ ಆಕಾಂಕ್ಷಿ ಪಟ್ಟಿ ರೆಡಿ ಶಾಸಕ
Team Udayavani, May 5, 2019, 9:42 AM IST
ಮಾಲೂರು: ಲೋಕಸಭೆ ಚುನಾವಣೆ ಫಲಿತಾಂಶ ಗೊಳ್ಳುವ ಮುನ್ನವೇ ನಗರ ಸ್ಥಳೀಯ ಸಂಸ್ಥೆ ಪ್ರಕಟ ಹಾಗೂ ಕೋಚಿಮಲ್ಗೆ ಚುನಾವಣೆ ಘೋಷಣೆ ನಲ್ಲಿ ರಾಜಕೀಯ ಚಟುವಟಿಕೆಯಾಗಿದ್ದು, ತಾಲೂಕುಗಳು ಮತ್ತೆ ಗರಿಗೆದರಿವೆ. ಜಿಲ್ಲೆಯ ಹಾಲು ಒಕ್ಕೂಟ,
ಪುರಸಭೆ ಚುನಾವಣೆ ಘೋಷಣೆ ಮಾಡಲಾಗಿದ್ದು, ಪಕ್ಷಗಳು ತಮ್ಮ ರಾಜಕೀಯ ಚಟುವಟಿಕೆಗಳನ್ನುಗೊಳಿಸಿವೆ. ಕಾಂಗ್ರೆಸ್ ತನ್ನ ಪಕ್ಷದ ಚುರುಕು ಅಕಾಂಕ್ಷಿಗಳ ಸಭೆ ನಡೆಸುವ ಮೂಲಕ ಪುರಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಪಟ್ಟಣದ ದಲ್ಲಿ ಶಾಸಕ ಕೆ.ವೈ. ಶ್ರೀರಂಗಂ ಕಲ್ಯಾಣ ಮಂಟಪ ನಂಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಮ್ಮುಖ ದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಿದೆ.
ಪುರಸಭಾ ಚುಕ್ಕಾಣಿ ಮುಖ್ಯ: ಸಭೆಯಲ್ಲಿ ಶಾಸಕ ಕೆ. ವೈ.ನಂಜೇಗೌಡ ಮಾತನಾಡಿ, ಕಳೆದ ಎರಡು ಬಾರಿ ಬಿಜೆಪಿ ಪುರಸಭೆ ಅಡಳಿತದ ಚುಕ್ಕಾಣಿ ಹಿಡಿದಿತ್ತು. ಹೀಗಾಗಿ ಪಕ್ಷದ ಕಾರ್ಯಕರ್ತರು ಗೊಂದಲ ಮಾಡಿಕೊಳ್ಳದೇ, ಆಕಾಂಕ್ಷಿಗಳ ಹೆಸರನ್ನು ನೋಂದಾಯಿಸುವ ಜೊತೆಗೆ ವರಿಷ್ಠರು ಟಿಕೆಟ್ ನೀಡುವ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕಾಗಿದೆ. ಚುನಾವಣೆ ದಿನಗಳ ತೀರಾವಕಾಶ ಕಡಿಮೆ ಇದ್ದು, ಹೆಚ್ಚು ಗೊಂದಲಗಳಿಗೆ ಅವಕಲ್ಪಿಸದಿರುವಂತೆ ಸೂಚಿಸಿದರು.
ಮೈತ್ರಿಧರ್ಮ ಪಾಲನೆಗೆ ಸಿದ್ಧ: ಕಾಂಗ್ರೆಸ್ ಮತ್ತು ಎಸ್ ಮೈತ್ರಿ ಅಡಿಯಲ್ಲಿ ಪುರಸಭಾ ಚುನಾವಣೆ ಜೆಡಿ ನಡೆಸಲು ವರಿಷ್ಠರು ಸೂಚಿಸಿದ್ದಲ್ಲಿ ಪಾಲನೆ ಮಾಡಲು ವಿ. ವಿದ್ದು, ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್. ಸಿದ್ಧ ಚಂದ್ರಶೇಖರಗೌಡ ನೇತೃತ್ವದಲ್ಲಿ ಮೈತ್ರಿ ಅಭ್ಯರ್ಥಿ ಕಣಕ್ಕೆ ಇಳಿಸುವ ಮೂಲಕ ಚುನಾವಣೆ ಎದುರಿಸಲಾಗುವುದು. ಈ ಬಗ್ಗೆ ಇದುವರೆಗೂ ವರಿಷ್ಠರು ಯಾವುದೇ ಅದೇಶ ನೀಡಿಲ್ಲ ಎಂದು ಹೇಳಿದರು.
ಜೆಡಿಎಸ್ ಚಿಹ್ನೆ ಅಡಿ ಶಾಸಕರಾಗಿದ್ದ ಮಂಜುನಾಥ್ ಗೌಡ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಧರ್ಮ ಪಾಲಿಸದೇ ಬಿಜೆಪಿ ಅಭ್ಯರ್ಥಿ ಪರ ಮೈತ್ರಿ ಪರೋಕ್ಷವಾಗಿ ಚುನಾವಣೆ ನಡೆಸಿದ್ದಾರೆ. ಪ್ರಸ್ತುತ ಪುರಸಭೆ ಚುನಾವಣೆಯಲ್ಲಿಯೂ ಅದನ್ನೇ ಮುಂದುವರಿಸುವ ಸಾಧ್ಯತೆ ಇದೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡಬೇಕಾಗಿದೆ
ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ರಾಜಣ್ಣ, ನಾರಾಯಪ್ಪ, ಕೆಪಿಸಿಸಿ ಕಾರ್ಯದರ್ಶಿ ಸಿ.ಲಕ್ಷ್ಮೀ ಟಿ.ಮುನಿಯಣ್, ಟಿ.ಎಂ.ಅಶೋಕ್ ಕುಮಾರ್, ಆರ್.ಸಿ.ಅಪ್ಪಾಜಿಗೌಡ, ಕುಪ್ಪೂರು ಚನ್ನರಾಯಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
PU ಕಂಪ್ಯೂಟರ್ ಸೈನ್ಸ್, ಸೈಕಾಲಜಿಗೂ ಎನ್ಸಿಇಆರ್ಟಿ ಪಠ್ಯ
ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು
Karkala ಸಾಗರದಾಚೆಯಿಂದ ತವರಿಗೆ ಕರೆ ತಂದ ಕೃಷಿ ಪ್ರೀತಿ
Hyderabad: ನಟಿ ಪವಿತ್ರ ಜಯರಾಂ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ, ಗೆಳೆಯ ಚಂದು ಆತ್ಮಹತ್ಯೆ
ರಾಜ್ಯದಲ್ಲಿ 12 ವರ್ಷಗಳಲ್ಲಿ 881ಸಾವು! ಸಿಡಿಲಾಘಾತದಿಂದ ಸಾವು ಬೆಳಗಾವಿ,ಬೀದರ್ನಲ್ಲೇ ಹೆಚ್ಚು