ವಾಣಿಜ್ಯ, ವಸತಿ ಸಮುಚ್ಚಯ ಉದ್ಘಾಟನೆ

ಉಡುಪಿ -ಕಲ್ಸಂಕ "ಮಾಂಡವಿ ರಾಯಲ್‌ ಪ್ರಿನ್ಸ್‌'

Team Udayavani, May 7, 2019, 6:00 AM IST

060519ASTRO01

ಉಡುಪಿ: ವಸತಿ ಸಮುಚ್ಚಯ, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆ ಉಡುಪಿಯ ಮಾಂಡವಿ ರಿಯಲ್‌ ಎಸ್ಟೇಟ್‌ ಡೆವಲಪರ್ನಿಂದ ನಗರದ ಹೃದಯ ಭಾಗಕ್ಕೆ ಸನಿಹದಲ್ಲಿರುವ ಉಡುಪಿ-ಮಣಿಪಾಲ ಮುಖ್ಯರಸ್ತೆಯ ಕಲ್ಸಂಕದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಸೌಲಭ್ಯಗಳುಳ್ಳ “ಮಾಂಡವಿ ರಾಯಲ್‌ ಪ್ರಿನ್ಸ್‌’ ವಸತಿ ಮತ್ತು ವಾಣಿಜ್ಯ ಸಮುಚ್ಚಯದ ಉದ್ಘಾಟನೆ ಸೋಮವಾರ ಜರಗಿತು.
ಮಂಗಳೂರಿನ ಧರ್ಮಗುರು ರೆ|ಫಾ| ಗೋಡ್‌ಫಿ ಸಲ್ಡಾನ್ಹ, ಕಲ್ಯಾಣಪುರ ಮೌಂಟ್‌ ರೋಸರಿ ಚರ್ಚಿನ ಧರ್ಮಗುರು ರೆ|ಫಾ| ಲೆಸ್ಲಿ ಕ್ಲಿಫ‌ರ್ಡ್‌ ಡಿ’ಸೋಜಾ ಮತ್ತು ಸಹಾಯಕ ಧರ್ಮಗುರು ರೆ| ಫಾ| ಅಂತೋನಿ ಕ್ಲೇನಿ ಡಿ’ಸೋಜಾ ಉದ್ಘಾಟಿಸಿದರು.

ರೆ|ಫಾ| ಗೋಡ್‌ಫಿÅ ಸಲ್ಡಾನ್ಹ ಮಾತನಾಡಿ, ಉಡುಪಿ, ಮಣಿಪಾಲ ಪರಿಸರದಲ್ಲಿ ಮಾಂಡವಿ ಬಿಲ್ಡರ್ನವರು 50ಕ್ಕೂ ಹೆಚ್ಚು ಸಮುಚ್ಚಯಗಳನ್ನು ನಿರ್ಮಿಸಿದ್ದಾರೆ. ಅವರಿಂದ ಇನ್ನಷ್ಟು ಸಮುಚ್ಚಯಗಳು ನಿರ್ಮಾಣಗೊಳ್ಳಲಿ ಎಂದು ಹಾರೈಸಿದರು.

ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಅಳವಡಿಸಲಾದ ಜಪಾನ್‌ ತಂತ್ರಜ್ಞಾನದ ಲಿಫ್ಟನ್ನು ಮಣಿಪಾಲ ಕೆಎಂಸಿಯ ಯೂನಿಟ್‌ 4ರ ಮುಖ್ಯಸ್ಥ ಡಾ| ಕಿರಣ್‌ ಕುಮಾರ್‌ ವೇದವ್ಯಾಸ ಆಚಾರ್ಯ, ಸಭಾ ಕಾರ್ಯಕ್ರಮವನ್ನು ಮಣಿಪಾಲ ಮೀಡಿಯ ನೆಟ್‌ವರ್ಕ್‌ ಲಿ.ನ ಆಡಳಿತ ನಿರ್ದೇಶಕ ಟಿ. ಸತೀಶ್‌ ಯು. ಪೈ ಉದ್ಘಾಟಿಸಿ ಶುಭ ಕೋರಿದರು.

ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ, ಶಾಸಕ ಕೆ. ರಘುಪತಿ ಭಟ್‌, ಲಯನ್ಸ್‌ ಗವರ್ನರ್‌ ವಿ.ಜಿ. ಶೆಟ್ಟಿ ಶುಭ ಕೋರಿದರು. ಉಜ್ವಲ್‌ ಡೆವಲಪರ್ನ ಪುರುಷೋತ್ತಮ ಪಿ. ಶೆಟ್ಟಿ ಸ್ವಿಮ್ಮಿಂಗ್‌ ಪೂಲ್‌ ಉದ್ಘಾಟಿಸಿದರು. ಆರ್ಕಿಟೆಕ್ಟ್ ಪ್ರಕಾಶ್‌ ಸೈಮನ್‌ ಅವರನ್ನು ಸಂಸ್ಥೆ ವತಿಯಿಂದ ಸಮ್ಮಾನಿಸಲಾಯಿತು. ಜೆರ್ರಿ ವಿನ್ಸೆಂಟ್‌ ಡಾಯಸ್‌ ಅವರ 65ನೇ ಜನ್ಮದಿನದ ಸಲುವಾಗಿ ಅವರ ಪುತ್ರರು ಅವರನ್ನು ಗೌರವಿಸಿದರು.

ಸಾಯಿರಾಧಾ ಡೆವಲಪರ್ನ ಮನೋಹರ ಎಸ್‌. ಶೆಟ್ಟಿ, ನಗರಸಭೆ ಸದಸ್ಯರಾದ ಗೀತಾ ಶೇಟ್‌, ಗಿರೀಶ್‌ ಅಂಚನ್‌, ಮೋಲಿ ಡಾಯಸ್‌, ಸಂಸ್ಥೆಯ ನಿರ್ದೇಶಕರಾದ ಗ್ಲೆನ್‌ ಡಾಯಸ್‌, ಜೇಸನ್‌ ಡಾಯಸ್‌ ಉಪಸ್ಥಿತರಿದ್ದರು.ಸಂಸ್ಥೆಯ ಎಂಡಿ ಜೆರ್ರಿ ವಿನ್ಸೆಂಟ್‌ ಡಾಯಸ್‌ ಸ್ವಾಗತಿಸಿದರು. ಸ್ಟೀವನ್‌ ಕ್ರಾಸ್ಟೋ ಉದ್ಯಾವರ ನಿರೂಪಿಸಿ, ವಂದಿಸಿದರು.

ಅತ್ಯಾಧುನಿಕ ಸೌಕರ್ಯ
ಈ ಸಮುಚ್ಚಯದಲ್ಲಿ ವಿಸಿಟರ್ ವೈಟಿಂಗ್‌ ಲಾಂಜ್‌ನೊಂದಿಗೆ ಗ್ರ್ಯಾಂಡ್ ಎಂಟ್ರೆನ್ಸ್‌ ಲಾಬಿ, ಅಟೋ ಡೋರ್‌ವುಳ್ಳ ತಲಾ 13 ಮಂದಿ ಸಾಮರ್ಥ್ಯದ 2 ಹೈಸ್ಪೀಡ್‌ ಬೆಡ್‌ಲಿಫ್ಟ್‌ಗಳು, ಕ್ಲಬ್‌ಹೌಸ್‌, ಚಿಲ್ಡ್ರನ್ಸ್‌ ಪ್ಲೇ ಏರಿಯಾ, ಸ್ವಿಮ್ಮಿಂಗ್‌ ಪೂಲ್‌, ಮಲ್ಟಿ ಪರ್ಪಸ್‌ ಸಭಾಂಗಣ, 24 ಗಂಟೆನೀರು, ವಿದ್ಯುತ್‌, ವಿಶೇಷ ಭದ್ರತೆ, ಸಿಸಿಟಿವಿ, ಡ್ರೈವರ್ ರೆಸ್ಟ್‌ ರೂಮ್‌ ಮೊದಲಾದ ಸೌಲಭ್ಯಗಳಿವೆ. ತಳ ಮತ್ತು ನೆಲ ಅಂತಸ್ತು ಸೇರಿ ಒಟ್ಟು 10 ಅಂತಸ್ತುಗಳಿವೆ. ನೆಲ ಅಂತಸ್ತು, ಮೊದಲ ಅಂತಸ್ತಿನಲ್ಲಿ 14 ಶಾಪಿಂಗ್‌ ಸೆಂಟರ್‌, ಉಳಿದ ಅಂತಸ್ತುಗಳಲ್ಲಿ 3 ಬಿಎಚ್‌ಕೆಯ 1,564 ಚ.ಅಡಿಯಿಂದ 2,140 ಚ.ಅಡಿ ವರೆಗೆ, 2 ಬಿಎಚ್‌ಕೆಯ 1,244 ಚ.ಅಡಿಯ 36 ಫ್ಲ್ಯಾಟ್‌ಗಳಿವೆ.

ಟಾಪ್ ನ್ಯೂಸ್

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.