ಬ್ಯಾಡಗಿ-ಶಿಗ್ಗಾವಿ ಪುರಸಭೆ ಚುನಾವಣೆಗೆ ಡಿಸಿ ಅಧಿಸೂಚನೆ


Team Udayavani, May 10, 2019, 3:47 PM IST

Udayavani Kannada Newspaper

ಹಾವೇರಿ: ಜಿಲ್ಲೆಯ ಬ್ಯಾಡಗಿ ಹಾಗೂ ಶಿಗ್ಗಾವಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ಗುರುವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಭಾಜಪೇಯಿ ಅಧಿಸೂಚನೆ ಹೊರಡಿಸಿದ್ದಾರೆ.

ಮೇ 16 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ಮೇ 17 ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮೇ 20ರ ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಮೇ 29ರ ಬೆಳಗ್ಗೆ 7 ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅವಶ್ಯವಿದ್ದಲ್ಲಿ ಮೇ 30ರಂದು ನಡೆಸಲಾಗುವುದು ಹಾಗೂ ಮೇ 31 ರಂದು ಬೆಳಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ.

ಶಿಗ್ಗಾವಿ ಪುರಸಭೆ ಮೀಸಲಾತಿ ವಿವರ:

ಒಂದನೇ ವಾರ್ಡ್‌-ಹಿಂದುಳಿದ ವರ್ಗ (ಎ) (ಮಹಿಳೆ), ಎರಡನೇ ವಾರ್ಡ್‌ -ಹಿಂದುಳಿದ ವರ್ಗ (ಎ) (ಮಹಿಳೆ), ಮೂರನೇ ವಾರ್ಡ್‌-ಸಾಮಾನ್ಯ(ಮಹಿಳೆ), ನಾಲ್ಕನೇ ವಾರ್ಡ್‌-ಸಾಮಾನ್ಯ, ಐದನೇ ವಾರ್ಡ್‌-ಹಿಂದುಳಿದ ವರ್ಗ (ಎ) (ಮಹಿಳೆ), ಆರನೇ ವಾರ್ಡ್‌-ಸಾಮಾನ್ಯ ಮಹಿಳೆ, ಏಳನೇ ವಾರ್ಡ್‌- ಹಿಂದುಳಿದ ವರ್ಗ(ಬ), ಎಂಟನೇ ವಾರ್ಡ್‌-ಸಾಮಾನ್ಯ, ಒಂಭತ್ತನೇ ವಾರ್ಡ್‌-ಸಾಮಾನ್ಯ, ಹತ್ತನೇ ವಾರ್ಡ್‌-ಸಾಮಾನ್ಯ(ಮಹಿಳೆ), ಹನ್ನೊಂದನೇ ವಾರ್ಡ್‌-ಸಾಮಾನ್ಯ(ಮಹಿಳೆ), ಹನ್ನೆರಡನೇ ವಾರ್ಡ್‌-ಪರಿಶಿಷ್ಟ ಜಾತಿ, ಹದಿಮೂರನೇ ವಾರ್ಡ್‌-ಸಾಮಾನ್ಯ (ಮಹಿಳೆ), ಹದಿನಾಲ್ಕನೇ ವಾರ್ಡ್‌- ಹಿಂದುಳಿದ ವರ್ಗ (ಎ), ಹದಿನೈದನೇ ವಾರ್ಡ್‌ಹಿಂದುಳಿದ ವರ್ಗ (ಎ), ಹದಿನಾರನೇ ವಾರ್ಡ್‌- ಹಿಂದುಳಿದ ವರ್ಗ(ಬ) ಮಹಿಳೆ, ಹದಿನೇಳನೆ ವಾರ್ಡ್‌-ಹಿಂದುಳಿದ ವರ್ಗ (ಎ), ಹದಿನೆಂಟನೇ ವಾರ್ಡ್‌-ಸಾಮಾನ್ಯ, ಹತ್ತೂಂಬತ್ತನೇ ವಾರ್ಡ್‌- ಸಾಮಾನ್ಯ (ಮಹಿಳೆ), ಇಪ್ಪತ್ತನೇ ವಾರ್ಡ್‌-ಪರಿಶಿಷ್ಟ ಜಾತಿ(ಮಹಿಳೆ), ಇಪ್ಪತ್ತೂಂದನೇ ವಾರ್ಡ್‌- ಸಾಮಾನ್ಯ, ಇಪ್ಪತ್ತರಡನೇ ವಾರ್ಡ್‌- ಸಾಮಾನ್ಯ, ಇಪ್ಪತ್ತಮೂರನೇ ವಾರ್ಡ್‌- ಪರಿಶಿಷ್ಟ ಪಂಗಡ ವರ್ಗಕ್ಕೆ ಮೀಸಲಾಗಿದೆ.

ಬ್ಯಾಡಗಿ ಪುರಸಭೆ ಮೀಸಲಾತಿ ವಿವರ:

ಒಂದನೇ ವಾರ್ಡ್‌-ಹಿಂದುಳಿದ ವರ್ಗ (ಎ) (ಮಹಿಳೆ), ಎರಡನೇ ವಾರ್ಡ್‌-ಹಿಂದುಳಿದ ವರ್ಗ(ಬಿ), ಮೂರನೇ ವಾರ್ಡ್‌- ಪರಿಶಿಷ್ಟ ಪಂಗಡ ಮಹಿಳೆ, ನಾಲ್ಕನೇ ವಾರ್ಡ್‌-ಹಿಂದುಳಿದ ವರ್ಗ (ಎ)(ಮಹಿಳೆ), ಐದನೇ ವಾರ್ಡ್‌-ಪರಿಶಿಷ್ಟ ಪಂಗಡ, ಆರನೇ ವಾರ್ಡ್‌-ಸಾಮಾನ್ಯ, ಏಳನೇ ವಾರ್ಡ್‌-ಸಾಮಾನ್ಯ (ಮಹಿಳೆ), ಎಂಟನೇ ವಾರ್ಡ್‌-ಹಿಂದುಳಿದ ವರ್ಗ(ಎ), ಒಂಭತ್ತನೇ ವಾರ್ಡ್‌-ಸಾಮಾನ್ಯ, ಹತ್ತನೇ ವಾರ್ಡ್‌-ಸಾಮಾನ್ಯ(ಮಹಿಳೆ), ಹನ್ನೊಂದನೇ ವಾರ್ಡ್‌-ಸಾಮಾನ್ಯ, ಹನ್ನೆರಡನೇ ವಾರ್ಡ್‌- ಸಾಮಾನ್ಯ, ಹದಿಮೂರನೇ ವಾರ್ಡ್‌-ಪರಿಶಿಷ್ಟ ಜಾತಿ, ಹದಿನಾಲ್ಕನೇ ವಾರ್ಡ್‌-ಸಾಮಾನ್ಯ (ಮಹಿಳೆ), ಹದಿನೈದನೇ ವಾರ್ಡ್‌-ಪರಿಶಿಷ್ಟ ಪಂಗಡ, ಹದಿನಾರನೇ ವಾರ್ಡ್‌-ಸಾಮಾನ್ಯ, ಹದಿನೇಳನೆ ವಾರ್ಡ್‌-ಹಿಂದುಳಿದ ವರ್ಗ(ಎ), ಹದಿನೆಂಟನೇ ವಾರ್ಡ್‌- ಹಿಂದುಳಿದ ವರ್ಗ(ಎ), ಹತ್ತೂಂಬತ್ತನೇ ವಾರ್ಡ್‌-ಪರಿಶಿಷ್ಟ ಜಾತಿ(ಮಹಿಳೆ), ಇಪ್ಪತ್ತನೇ ವಾರ್ಡ್‌- ಸಾಮಾನ್ಯ, ಇಪ್ಪತ್ತೂಂದನೇ ವಾರ್ಡ್‌- ಸಾಮಾನ್ಯ ಮಹಿಳೆ, ಇಪ್ಪತ್ತರಡನೇ ವಾರ್ಡ್‌- ಸಾಮಾನ್ಯ ಮಹಿಳೆ, ಇಪ್ಪತ್ತಮೂರನೇ ವಾರ್ಡ್‌- ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಟಾಪ್ ನ್ಯೂಸ್

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ಕಾಗಿನೆಲೆ ಗುರುಪೀಠಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.