ನಕ್ಸಲರ ಅಟ್ಟಹಾಸ ; ಐಇಡಿ ಬ್ಲಾಸ್ಟ್ನಲ್ಲಿ 11 ಭದ್ರತಾ ಸಿಬಂದಿಗೆ ಗಾಯ
Team Udayavani, May 28, 2019, 9:04 AM IST
ರಾಂಚಿ : ಜಾರ್ಖಂಡ್ನಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಸರಾಯ್ಕೆಲ್ಲಾದ ಕುಛಾಯ್ ಪ್ರದೇಶದಲ್ಲಿ ನಕ್ಸಲರು ಇರಿಸಿದ್ದ ಐಇಡಿ ಸ್ಫೋಟಗೊಂಡು 11 ಮಂದಿ ಭದ್ರತಾ ಸಿಬಂದಿಗಳು ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಗಿನ ಜಾವ 4.43 ರ ವೇಳೆಗೆ ನಡೆದಿದೆ.
ಗಾಯಗೊಂಡ ಭದ್ರತಾ ಸಿಬಂದಿಗಳ ಪೈಕಿ 8 ಮಂದಿ ವಿಶೇಷ ಕಾರ್ಯಾಚರಣೆ 209 ಕೋಬ್ರಾ ಪಡೆಯವರು,ಮೂರು ಮಂದಿ ಜಾರ್ಖಂಡ್ ಪೊಲೀಸರು ಎಂದು ತಿಳಿದು ಬಂದಿದೆ.
ಗಾಯಾಳು ಭದ್ರತಾ ಸಿಬಂದಿಗಳನ್ನು ರಾಂಚಿಗೆ ಏರ್ಲಿಫ್ಟ್ ಮಾಡಲಾಗಿದೆ. ಎಲ್ಲಾ ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು