ಮಣಿಪಾಲದಲ್ಲಿ ಪ್ರೆಸ್ಟೀಜ್ ನ ಮೆಗಾ ಎಕ್ಸ್ ಚೇಂಜ್ ಸೇಲ್
ಬೇಡದ್ದನ್ನು ಕೊಟ್ಟು ಬೇಕಾದ್ದನ್ನು ಪಡೆಯಲು ಉತ್ತಮ ಅವಕಾಶ
Team Udayavani, May 31, 2019, 11:47 AM IST
ಉಡುಪಿ: ಪ್ರೆಸ್ಟೀಜ್ ಉತ್ಪನ್ನಗಳ ಮಾರಾಟ ಮಳಿಗೆ “ಪ್ರೆಸ್ಟೀಜ್ ಎಕ್ಸ್ ಕ್ಲ್ಯೂಸಿವ್ ” ನ ಮೆಗಾ ಎಕ್ಸ್ ಚೇಂಜ್ ಉತ್ಸವದ ಭಾರಿ ಸೇಲ್ “ಎನಿಥಿಂಗ್ ಫಾರ್ ಎನಿಥಿಂಗ್” ಮಣಿಪಾಲದ ಸಿಂಡಿಕೇಟ್ ಬ್ಯಾಂಕ್ ಮುಖ್ಯ ಶಾಖೆಯ ಬಳಿ ಇರುವ ಆರ್.ಎಸ್.ಬಿ ಕಲ್ಯಾಣ ಮಂಟಪದಲ್ಲಿ ಮೇ 31, ಜೂನ್ 1 ಮತ್ತು 2 ರಂದು ಮೂರು ದಿನಗಳ ಕಾಲ ನಡೆಯಲಿದೆ.
ಇಲ್ಲಿ ಬೇಡದ್ದನ್ನು ಕೊಟ್ಟು ಬೇಕಾದ್ದನ್ನು ಪಡೆಯಲು ಉತ್ತಮ ಅವಕಾಶ. ಬದಲಾವಣೆಗಳಿಗೆ ಶೇ. 55 ರ ತನಕ ರಿಯಾಯತಿ ಪಡೆಯಬಹುದು. ಗ್ರಾಹಕರು ಯಾವುದೇ ಕಂಪನಿಯ ಹಳೆಯ ಕೆಲಸ ಮಾಡುವ ಅಥವಾ ಕೆಟ್ಟು ಹೋದ ಅಡುಗೆ ಉಪಕರಣಗಳಾದ ಕುಕ್ಕರ್, ಕುಕ್ ವೇರ್, ಗ್ಯಾಸ್ ಸ್ಟವ್, ಮಿಕ್ಸರ್ ಗ್ರೈಂಡರ್, ವೆಟ್ ಗ್ರೈಂಡರ್, ಇಂಡಕ್ಶನ್ ಕುಕ್ ಟಾಪ್, ಚಿಮಿಣಿ, ಹಾಬ್, ಓಟಿಜಿ, ಇಸ್ತ್ರಿ ಪೆಟ್ಟಿಗೆ, ರೋಟಿ ಮೇಕರ್ ಇನ್ನಿತರ ಅಡುಗೆಗೆ ಸಂಬಂಧಪಟ್ಟ ಉಪಕರಣಗಳನ್ನು ಕೊಟ್ಟು ಬದಲಿಗೆ ಯಾವುದೇ ಹೊಸ ಉಪಕರಣಗಳನ್ನು ಪಡೆಯಬಹುದು.
ಕುಕ್ಕರ್ ಮೇಲೆ ಶೇ. 40 ರ ತನಕ, ಕುಕ್ ವೇರ್ ಮೇಲೆ ಶೇ. 55 ರ ತನಕ, ಮಿಕ್ಸರ್ ಗ್ರೈಂಡರ್ ಮೇಲೆ ಶೇ. 44 ರ ತನಕ, ಗಾಸ್ ಸ್ಟವ್ ಮೇಲೆ ಶೇ. 46 ರ ತನಕ, ಕಿಚನ್ ಹುಡ್ ಮೇಲೆ ಶೇ. 50 ತನಕ, ವಾಟರ್ ಪ್ಯೂರಿಫೈರ್ ಮೇಲೆ ಶೇ. 40 ರ ತನಕ, ಮ್ಯಾಜಿಕ್ ಮಾಪ್ ಗಳ ಮೇಲೆ ಶೇ. 49 ರ ತನಕ ವಿನಿಮಯ ಕೊಡುಗೆ ಇರುತ್ತವೆ. ಸಣ್ಣ ಉಪಕರಣಗಳಾದ ಇಂಡಕ್ಷನ್, ಇಸ್ತ್ರಿ ಪೆಟ್ಟಿಗೆ, ಓಟಿಜಿ, ವ್ಯಾಕ್ಯುಮ್ ಫ್ಲಾಸ್ಕ್, ಕೆಟಲ್,ಟೋಸ್ಟರ್, ಸ್ಯಾಂಡ್ ವಿಚ್ ಮೇಕರ್, ರೋಟಿ ಮೇಕರ್, ಬ್ಲೆಂಡರ್ ಗಳಿಗೆ ಶೇ. 55 ರವರೆಗೆ ವಿನಿಮಯ ರಿಯಾಯತಿ ಇರುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ
Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!
Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ