ಕಣ್ಣಿಗೆ ಕಾಣಿಸುವ ಶಕ್ತಿ ಕಡಿಮೆ, ಕಾಣಿಸದ ಶಕ್ತಿ ಹೆಚ್ಚು


Team Udayavani, Jun 3, 2019, 6:10 AM IST

kannige-kanisuva

ಉಡುಪಿ: ನಮ್ಮ ಕಣ್ಣಿಗೆ ಕಾಣಿಸುವ ಶಕ್ತಿ (ಇಲೆಕ್ಟ್ರೋ ಮ್ಯಾಗ್ನೆಟಿಕ್‌ ಸ್ಪೆಕ್ಟ್ರಮ್‌) ಕಡಿಮೆ, ಕಣ್ಣಿಗೆ ಕಾಣಿಸದೆ ಇರುವ ಶಕ್ತಿಗಳು ಅಧಿಕ. ಇವುಗಳ ಬಗೆಗೂ ಸಂಶೋಧನೆಗಳು ನಡೆಯುತ್ತಿವೆ ಎಂದು ಇಸ್ರೊ ಭೂಪರ್ಯವೀಕ್ಷಣ ವಿಭಾಗದ ನಿರ್ದೇಶಕ ಡಾ| ದಿವಾಕರ್‌ ಹೇಳಿದರು.

ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ರವಿವಾರ ನಡೆದ “ಜ್ಞಾನ-ವಿಜ್ಞಾನ ಗೋಪುರಂ’ ಗೊಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸುತ್ತಲೂ ಶಕ್ತಿ ಇವೆ. ಆದರೆ ಕೆಲವು ಮಾತ್ರ ಗೋಚರಿಸುತ್ತವೆ. ಶಕ್ತಿಗಳು ಅಲೆಗಳ ಮೂಲಕ ಚಲಿಸುತ್ತವೆ. ಬೆಳಕಿನಷ್ಟೇ ವೇಗ ಶಕ್ತಿಗೂ ಇವೆ. ಇಲೆಕ್ಟ್ರೊ ಮ್ಯಾಗ್ನೆಟಿಕ್‌ ಸ್ಪೆಕ್ಟ್ರಮ್‌ ಪ್ರಕೃತಿಯಲ್ಲಿದೆ. ಇದಕ್ಕೂ ಮೀರಿದ ಶಕ್ತಿಯನ್ನು ದೇವರು ಎನ್ನುವುದು ಎಂದರು.

60 ಮಿಲಿಯ ಬಣ್ಣಗಳಿವೆ
ಬಣ್ಣಗಳಲ್ಲಿ ನೀಲಿ, ಹಸಿರು, ಕೆಂಪು ಬಣ್ಣಗಳು ತೋರುತ್ತವೆ. ನಮ್ಮ ಕಣ್ಣಿಗೆ ಹೆಚ್ಚೆಂದರೆ 15-20 ಬಣ್ಣಗಳು ಕಾಣಬಹುದು. ಸುಮಾರು 60 ಮಿಲಿಯ ಬಣ್ಣಗಳಿವೆ. ಇವುಗಳು ತೋರುವುದಿಲ್ಲ ಎಂದರು.

ಓಝೋನ್‌ ಪದರ ಇರುವುದು ಭೂ ಗ್ರಹಕ್ಕೆ ಮಾತ್ರ. ಚಂದ್ರ, ಮಂಗಳ ಇನ್ನಾವುದೇ ಗ್ರಹಗಳಿಗೆ ಮನುಷ್ಯ ಹೋದರೂ ಈ ಪದರ ಇಲ್ಲವಾದರೆ ಅಲ್ಲಿ ಬದುಕಲು ಆಗುವುದಿಲ್ಲ ಎಂದರು.

ಬಂಟಕಲ್ಲು ಎಂಜಿನಿಯರಿಂಗ್‌ ಕಾಲೇಜಿನ ಡಾ| ಪಿ.ಎಸ್‌. ವಾಸುದೇವ ರಾವ್‌, ಮುಂಬಯಿ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ ವಿ| ವಿದ್ಯಾಸಿಂಹಾಚಾರ್ಯ ಮಾಹುಲಿ, ವಾಸ್ತುತಜ್ಞ ವಿ| ಸುಬ್ರಹ್ಮಣ್ಯ ಭಟ್‌ ಅವರು ವಿಷಯ ಮಂಡಿಸಿದರು. ಅಧ್ಯಕ್ಷತೆಯನ್ನು ಶ್ರೀ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ವಹಿಸಿದ್ದರು.

ಕೊರ್ಲಹಳ್ಳಿ ವೆಂಕಟೇಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಹೆಚ್ಚಾಗದಿರಲಿ ಎಕ್ಸ್‌ರೇ
ಗಾಮಾ ರೇಸ್‌, ಅಲ್ಟ್ರಾ ವಯಲೆಟ್‌ ಎಕ್ಸ್‌ರೇ, ಇಲೆಕ್ಟ್ರೋ ಮ್ಯಾಗ್ನಟಿಕ್‌ ರೇಸ್‌ಗಳಲ್ಲಿ ಅಲ್ಟ್ರಾ ವಯಲೆಟ್‌ ಕಿರಣಗಳು ಭೂಮಿಗೆ ಬರುವುದೇ ಇಲ್ಲ ಮತ್ತು ಇವು ಮೂರೂ ಕಾಣಿಸುವುದಿಲ್ಲ. ಇವುಗಳು ಮನುಷ್ಯರಿಗೆ ತಾಗಿದರೆ ಬದುಕುವುದು ಕಷ್ಟ. ಅದಕ್ಕಾಗಿಯೇ ಎಕ್ಸ್‌ರೇ ಹೆಚ್ಚು ಮಾಡಬಾರದು ಎನ್ನುವುದು. ಟಿವಿ, ಮೊಬೈಲ್‌, ಮೈಕ್ರೋ ವೇವ್‌ ಓವನ್‌ಗಳೆಲ್ಲ ಈ ಶಕ್ತಿಗಳು ಎಂದು ಡಾ| ದಿವಾಕರ್‌ ಹೇಳಿದರು.

ಭಾವನೆಗಳೇ ಬದುಕಿನ ಜೀವಾಳ
ಬೆಂಗಳೂರು ಭಾರತೀಯ ವಿಜ್ಞಾನ ಮಂದಿರದ ಹಿರಿಯ ವಿಜ್ಞಾನಿ ಡಾ|ಎಸ್‌.ಎನ್‌.ಓಂಕಾರ್‌ ಅವರು ಮಾತನಾಡಿ, ಹಿಂದೆ ನ್ಯೂಟಾನಿಯನ್‌ ಭೌತಶಾಸ್ತ್ರವಿತ್ತು. ಈಗ ಕ್ವಾಂಟಂ ಭೌತಶಾಸ್ತ್ರದಲ್ಲಿದ್ದೇವೆ. ನ್ಯೂಟಾನಿಯನ್‌ ಭೌತಶಾಸ್ತ್ರ ಪ್ರಕಾರ ಶಕ್ತಿಯ ಅಲೆಗಳು ಸ್ಪಂದಿಸಿದಾಗ ಒಳ್ಳೆಯ ಅಥವಾ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ. ಮೂರು ಅಕ್ಕಿಯ ಬಾಟಲಿಗಳಿಗೆ ಒಳ್ಳೆಯ ಭಾವನೆ, ಕೆಟ್ಟ ಭಾವನೆ, ತಟಸ್ಥ ಭಾವನೆಯನ್ನು ತೋರ್ಪಡಿಸಿದಾಗ ಒಳ್ಳೆಯ ಭಾವನೆ ತೋರಿದ ಅಕ್ಕಿ ಕೆಟ್ಟಿರುವುದಿಲ್ಲ, ಕೆಟ್ಟ ಭಾವನೆಯದ್ದು ಕೆಟ್ಟಿರುತ್ತದೆ, ತಟಸ್ಥ ಭಾವನೆಯ ಅಕ್ಕಿ ಕಡಿಮೆ ಕೆಟ್ಟಿರುವುದನ್ನು ಜಪಾನ್‌ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಭಾವನೆಗಳೇ ಬದುಕಿನ ಜೀವಾಳ ಎಂಬುದು ವೈಜ್ಞಾನಿಕವಾಗಿ ಸಿದ್ಧಗೊಂಡಿದೆ ಎಂದರು.

ಟಾಪ್ ನ್ಯೂಸ್

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

IPL 2024: 8 ಅಂಕ ಹೊಂದಿರುವ ಆರ್ ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ಲೆಕ್ಕಾಚಾರ

IPL 2024: 8 ಅಂಕ ಹೊಂದಿರುವ ಆರ್ ಸಿಬಿಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ಲೆಕ್ಕಾಚಾರ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Crime: ತವರು ಮನೆಗೆ 1 ಕೋಟಿ ರೂ.ಕೊಟ್ಟಿದ್ದಕ್ಕೆ ಪತ್ನಿಯ ಕೊಂದ ಪತಿ

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

State Government School; ದಸರಾ ರಜೆ ಕ್ರಿಸ್ಮಸ್‌ಗೆ ಹೊಂದಿಸಲು ಅವಕಾಶ

State Government School; ದಸರಾ ರಜೆ ಕ್ರಿಸ್ಮಸ್‌ಗೆ ಹೊಂದಿಸಲು ಅವಕಾಶ

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

Kapu ಪಿಲಿ ಕೋಲ ಸಂಪನ್ನ; ಓರ್ವನನ್ನು ಸ್ಪರ್ಶಿಸಿದ ಪಿಲಿ!

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

ಜನಾಭಿಪ್ರಾಯಕ್ಕೆ ಸ್ಪಂದಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಕಾಂಗ್ರೆಸ್‌ ಆಗ್ರಹ

Fraud Case ಆನ್‌ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ

Fraud Case ಆನ್‌ಲೈನ್‌ ಮೂಲಕ ಲಕ್ಷಾಂತರ ರೂಪಾಯಿ ವಂಚನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

BESCOM: ಮಳೆ; ಬೆಸ್ಕಾಂಗೆ 1.2 ಕೋಟಿ ರೂ.ನಷ್ಟ

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

Chikkamagaluru; ಭದ್ರಾ ನದಿ ನೀರಿನಲ್ಲಿ ಮುಳುಗಿ ಹನ್ನೆರಡರ ಬಾಲಕಿ ಸಾವು

ಬಿಲ್ಡರ್‌ಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನು ಮರಳಿಸುವ ಆದೇಶಕ್ಕೆ ತಡೆ: ಜಲಮಂಡಳಿಗೆ ರಿಲೀಫ್

ಬಿಲ್ಡರ್‌ಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನು ಮರಳಿಸುವ ಆದೇಶಕ್ಕೆ ತಡೆ: ಜಲಮಂಡಳಿಗೆ ರಿಲೀಫ್

QR code system: ರೈಲ್ವೆ ಟಿಕೆಟ್‌ ಖರೀದಿಗೆ ಕ್ಯೂಆರ್‌ಕೋಡ್‌ ವ್ಯವಸ್ಥೆ; ಉತ್ತಮ ಸ್ಪಂದನೆ

QR code system: ರೈಲ್ವೆ ಟಿಕೆಟ್‌ ಖರೀದಿಗೆ ಕ್ಯೂಆರ್‌ಕೋಡ್‌ ವ್ಯವಸ್ಥೆ; ಉತ್ತಮ ಸ್ಪಂದನೆ

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

BMTC: ತನ್ನ ಆಸ್ತಿಯನ್ನೇ ರಕ್ಷಿಸಿಕೊಳ್ಳದ ಬಿಎಂಟಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.