ಆಂಧ್ರಪ್ರದೇಶದಲ್ಲಿ ಸಿಬಿಐ ತನಿಖೆಗೆ ಹಾದಿ ಸುಗಮ: ಟಿಡಿಪಿ ಆದೇಶ ರದ್ದು
Team Udayavani, Jun 6, 2019, 5:38 PM IST
ಅಮರಾವತಿ : ಆಂಧ್ರ ಪ್ರದೇಶದಲ್ಲಿ ಯಾವುದೇ ಹಗರಣಗಳ ತನಿಖೆಯನ್ನು ಸಿಬಿಐ ನಡೆಸುವಂತಿಲ್ಲ ಎಂದು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸರಕಾರದ ವಿವಾದಿತ ಆದೇಶವನ್ನು ಈಗಿನ ವೈ ಎಸ್ ಜಗನ್ಮೋಹನ್ ರೆಡ್ಡಿ ಸರಕಾರ ಇಂದು ಗುರವಾರ ರದ್ದು ಮಾಡಿದೆ.
ಪರಿಣಾಮವಾಗಿ ಸಿಬಿಐ ಈಗಿನ್ನು ಆಂಧ್ರ ಪ್ರದೇಶದಲ್ಲಿನ ಯಾವುದೇ ಹಗರಣಗಳ ತನಿಖೆಯನ್ನು ಕೈಗೊಳ್ಳಬಹುದಾಗಿದೆ.
2108ರ ನವೆಂಬರ್ 8ರಂದು ಟಿಡಿಪಿ ಸರಕಾರ ಸಿಬಿಐ ತನಿಖೆಗೆ ನೀಡಿದ್ದ ಜನರಲ ಕನ್ಸೆಂಟ್ (ಸಾಮಾನ್ಯ ಒಪ್ಪಿಗೆ) ಯನ್ನು ಹಿಂದೆಗೆದುಕೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು