ಹದಿನೇಳು ದಿನದಲ್ಲಿ 34 ಲಕ್ಷ ರೂ. ಭಿಕ್ಷಾಟನೆ!
Team Udayavani, Jun 11, 2019, 6:10 AM IST
ದುಬಾೖ: ಕೇವಲ 17 ದಿನದಲ್ಲಿ ದುಬಾೖನಲ್ಲಿ ಮಹಿಳೆಯೊಬ್ಬಳು ಅನುಕಂಪಗಿಟ್ಟಿಸುವ ಮೂಲಕ 34 ಲಕ್ಷ ರೂ. ಗಳಿಸಿದ್ದಾಳೆ. ಪತಿ ನನ್ನನ್ನು ತೊರೆದಿದ್ದು, ಮಕ್ಕಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ನನಗೆ ಹಣಕಾಸಿನ ನೆರವು ಅಗತ್ಯವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕೆ ಬೇಡಿಕೊಂಡಿದ್ದಳು. ಇದನ್ನು ಕಂಡು ಕರುಣಾಮಯಿಗಳು ಆಕೆಯ ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾರೆ. ಆದರೆ ಈ ವಿಚಾರ ತಿಳಿದ ಆಕೆಯ ಪತಿ, ಮಕ್ಕಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂದಿದ್ದಾನೆ. ಹೀಗಾಗಿ ಈಕೆಯ ವಿರುದ್ಧ ದುಬಾೖ ಪೊಲೀಸರು ದೂರು ದಾಖಲಿಸಿ ಕೊಂಡಿದ್ದಾರೆ. ದುಬಾೖನಲ್ಲಿ ಆನ್ಲೈನ್ ಹಾಗೂ ಇತರ ವಿಧಾನಗಳ ಮೂಲಕ ಭಿಕ್ಷೆ ಬೇಡುವುದು ಅಪರಾಧ ವಾಗಿದ್ದು, ಯಾವುದೇ ಕಾರಣಕ್ಕೂ ಅನುಕಂಪದ ಆಧಾರದಲ್ಲಿ ಹಣ ನೀಡಬಾರದು ಎಂದು ಪೊಲೀಸರು ಜನಸಾಮಾನ್ಯರಿಗೆ ವಿನಂತಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ