ಹೊಲಕ್ಕೆ ಬಂದ ಭಾರೀ ಗಾತ್ರದ ಮೊಸಳೆಯ ರಕ್ಷಣೆ; ಮತ್ತೆ ನದಿಗೆ
Team Udayavani, Jun 18, 2019, 4:33 PM IST
ವಡೋದರ : ಗುಜರಾತ್ನ ವಡೋದರ ಜಿಲ್ಲೆಯಲ್ಲಿ ಹೊಲವೊಂದಕ್ಕೆ ಮಧ್ಯರಾತ್ರಿಯ ವೇಳೆಗೆ ನಾಲ್ಕೂವರೆ ಅಡಿ ಉದ್ದದ ಭಾರೀ ಮೊಸಳೆಯೊಂದು ಬಂದು ಅತಂಕ ಸೃಷ್ಟಿಸಿತು.
ಇಟೋಲ ಗ್ರಾಮದ ಕೃಷಿಕ ಸಂಜಯ್ ಪಟೇಲ್ ಅವರ ನಾಯಿ ಹೊಲದಲ್ಲಿ ಬೊಬ್ಬಿಡುತ್ತಿದ್ದುದು ಕೇಳಿ ಬಂದಾಗ ಅವರು ಒಡನೆಯೇ ಹೊಲದ ಕಡೆಗೆ ಧಾವಿಸಿದರು. ಅಲ್ಲಿ ಬಾಯಿ ತೆರೆದ ಭಾರೀ ಗಾತ್ರದ ಮೊಸಳೆ ಇರುವುದನ್ನು ಕಂಡು ದಿಗಿಲಾದರು.
ಒಡನೆಯೇ ಪಟೇಲ್ ವನ್ಯಮೃಗ ಸಂರಕ್ಷಣ ದಳಕ್ಕೆ ಫೋನ್ ಮಾಡಿದರು. ಧಾವಿಸಿ ಬಂದ ತಂಡ ಅರ್ಧ ತಾಸೊಳಗೆ ಮೊಸಳೆಯನ್ನು ಹಿಡಿದು ಅರಣ್ಯ ರಕ್ಷಕರಿಗೆ ಒಪ್ಪಿಸಿದರು.
ಅರಣ್ಯ ರಕ್ಷಕರು ಮೊಸಳೆಯನ್ನು ಬಳಿಕ ವಿಶ್ವಾಮಿತ್ರಿ ನದಿಗೆ ಬಿಟ್ಟರು. ಪಟೇಲ್ ಅವರ ಹೊಲಕ್ಕೆ ಸಮೀಪವೇ ಹರಿಯುತ್ತಿರುವ ಧಧರ್ ನದಿಯಲ್ಲಿ ಹಲವಾರು ಮೊಸಳೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ