ಜುಲೈ 14ರಂದು ಕರ್ತಾರ್ಪುರ್ ಕಾರಿಡಾರ್ ಎರಡನೇ ಸುತ್ತಿನ ಮಾತುಕತೆ
Team Udayavani, Jul 3, 2019, 11:20 AM IST
ದಿಲ್ಲಿ/ಇಸ್ಲಾಮಾಬಾದ್ : ಕರ್ತಾರ್ಪುರ್ ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಾರತ – ಪಾಕಿಸ್ಥಾನದ ಅಧಿಕಾರಿಗಳು ಇದೇ ಜುಲೈ 14ರಂದು ಪಾಕಿಸ್ಥಾನದ ವಾಘಾ ಗಡಿಯಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಸಲಿದ್ದಾರೆ.
ಕರ್ತಾರ್ಪುರ್ ಕಾರಿಡಾರ್ ಸಭೆಯನ್ನು ಜು.11ರಿಂದ 14ರ ನಡುವಿನ ಯಾವುದೇ ದಿನಾಂಕಕ್ಕೆ ನಿಗದಿಸಬಹುದಾಗಿದೆ ಎಂದು ಕಳೆದ ವಾರ ಹೊಸದಿಲ್ಲಿ ಇಸ್ಲಾಮಾಬಾದ್ ಗೆ ತಿಳಿಸಿತ್ತು. ಆ ಪ್ರಕಾರ ಪಾಕಿಸ್ಥಾನ ಅದನ್ನು ಜುಲೈ 14ಕ್ಕೆ ನಿಗದಿಸಿದೆ.
ಈ ಎರಡನೇ ಸುತ್ತಿನ ಮಾತುಕತೆಯು ಈ ಮೊದಲು ಎ.2ರಂದೇ ನಡೆಯುವ ನಿರೀಕ್ಷೆ ಇತ್ತು. ಆದರೆ ಪಾಕಿಸ್ಥಾನವು ಖಾಲಿಸ್ಥಾನೀ ನಂಟು ಹೊಂದಿದವರನ್ನು ಕರ್ತಾರ್ಪುರ್ ಕಾರಿಡಾರ್ ಸಮಿತಿಗೆ ನೇಮಿಸಿದುದನ್ನು ಪ್ರತಿಭಟಿಸಿ ಭಾರತ ಎ.2ರ ಸಭೆಯನ್ನು ಮುಂದಕ್ಕೆ ಹಾಕಿತ್ತು.
ಕರ್ತಾರ್ಪುರ್ ಕಾರಿಡಾರ್ ಕುರಿತ ಮೊದಲ ಸುತ್ತಿನ ಸಭೆಯು ಕಳೆದ ಮಾರ್ಚ್ 14ರಂದು ಅಟ್ಟಾರಿ ವಾಘಾ ಗಡಿಯಲ್ಲಿ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
MUST WATCH
ಹೊಸ ಸೇರ್ಪಡೆ
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ