ಯುವಕನಿಂದ ಮಹಿಳೆಯ ರಕ್ಷಣೆ
ಸಜೀಪಮೂಡದ ಕೊಳಕೆಯಲ್ಲಿ ಕೆರೆಗೆ ಬಿದ್ದು ಅಪಾಯದಲ್ಲಿದ್ದ ಮಹಿಳೆ
Team Udayavani, Jul 19, 2019, 5:00 AM IST
ಬಂಟ್ವಾಳ: ಆಕಸ್ಮಿಕವಾಗಿ ಕೆರೆಗೆ ಬಿದ್ದ ಮಹಿಳೆಯೊಬ್ಬರನ್ನು ಸ್ಥಳೀಯ ಯುವಕನೊಬ್ಬ ರಕ್ಷಿಸಿದ ಘಟನೆ ಜು. 17ರಂದು ಸಜೀಪಮೂಡ ಗ್ರಾಮದ ಕೊಳಕೆಯಲ್ಲಿ ನಡೆದಿದೆ.
ಕೊಳಕೆ ನಿವಾಸಿ ದಿವಾಕರ ಅವರ ತಾಯಿ ಪಾರ್ವತಿ (62) ಕೆರೆಗೆ ಬಿದ್ದಿದ್ದು, ಈ ಸಂದರ್ಭ ಮನೆಮಂದಿ ಇರಲಿಲ್ಲ ಎನ್ನಲಾಗಿದೆ. ಮಹಿಳೆ ಕೆರೆಗೆ ಬಿದ್ದುದನ್ನು ಕಂಡ ಕೆಲವರು ಬೊಬ್ಬೆ ಹೊಡೆದಿದ್ದು, ಆಗ ಸಮೀಪ ಅಂಗಡಿಯಲ್ಲಿದ್ದ ಸಿದ್ದಿಕ್ ಕೊಳಕೆ ಅವರು ಧಾವಿಸಿ ಬಂದು ಕೆರೆಗೆ ಧುಮುಕಿ ಪಾರ್ವತಿಯನ್ನು ಮೇಲಕ್ಕೆತ್ತಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಿದ್ದಿಕ್ ಸಮಯ ಪ್ರಜ್ಞೆಗೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು