40 ಕೋಟಿ ಕೊಟ್ಟರೆ ಇಡೋಕೆ ಜಾಗ ಇಲ್ಲ: ನಾರಾಯಣರಾವ್
Team Udayavani, Jul 20, 2019, 3:00 AM IST
ಬೆಂಗಳೂರು: ಮುಂಬೈಗೆ ಹೋಗಿರುವ ಶಾಸಕರಿಗೆ 40 ಕೋಟಿ ಕೊಟ್ಟಿದ್ದಾರೆ. ನೀವು ಸರ್ಟಿಫಿಕೇಟ್ ಇಟ್ಕೊಂಡು ಏನ್ ಮಾಡ್ತಿರಾ ಎಂದು ಜನ ಕೇಳುತ್ತಿದ್ದಾರೆ. 40 ಕೋಟಿ ಹಣ ತೆಗೆದುಕೊಂಡು ಏನು ಮಾಡಬೇಕೆನ್ನುವುದೇ ನನಗೆ ಗೊತ್ತಿಲ್ಲ ಎಂದು ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ವಿಧಾನಸಭೆಯಲ್ಲಿ ತಮ್ಮ ಅಳಲು ತೋಡಿಕೊಂಡರು.
ಮುಖ್ಯಮಂತ್ರಿ ಮಂಡಿಸಿದ ವಿಶ್ವಾಸಮತ ಯಾಚನೆಯ ಪರವಾಗಿ ಮಾತನಾಡಿದ ಅವರು, 40 ಕೋಟಿ ಹಣವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅಥವಾ ಯಡಿಯೂರಪ್ಪ ನೀಡಿದರೆ ಅದನ್ನು ಇಡಲು ನನಗೆ ಜಾಗ ಇಲ್ಲ. ನಾನು ಹಣ ತೆಗೆದುಕೊಂಡರೆ ಲೋಕಾಯುಕ್ತರು ಬರುತ್ತಾರೆ. ಅವರಿಗೆ ಏನು ಹೇಳಬೇಕೆಂದು ನನಗೆ ಗೊತ್ತಿಲ್ಲ. ಅದು ಅಮಿತ್ ಶಾವರೆಗೆ ಹೋಗುತ್ತದೆ. ನನಗೇಕೆ ಬೇಕು ಈ ಉಸಾಬರಿ, ನನ್ನ ಮತದಾರರೇ ನನಗೆ ಸಾಮ್ರಾಟರು. ಅವರಿಗೆ ನಾನು ಉತ್ತರ ಕೊಡಬೇಕು ಎಂದು ಸದನದಲ್ಲಿ ತಮ್ಮ ಅಳಲು ತೋಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
MUST WATCH
ಹೊಸ ಸೇರ್ಪಡೆ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ