ರಣಜಿ ಕ್ರಿಕೆಟ್ನಲ್ಲೂ ಡಿಆರ್ಎಸ್ ನಿಯಮ
Team Udayavani, Jul 20, 2019, 5:52 AM IST
ಮುಂಬಯಿ: ಅಂಪಾಯರ್ ತೀರ್ಪನ್ನು ಮರು ಪರಿಶೀಲಿಸುವ ಡಿಆರ್ಎಸ್ ನಿಯಮಯನ್ನು ರಣಜಿ ಕ್ರಿಕೆಟ್ನಲ್ಲೂ ಅಳವಡಿಸಿಕೊಳ್ಳಲು ಬಿಸಿಸಿಐ ಮುಂದಾಗಿದೆ.
ಕಳೆದ ರಣಜಿ ಆವೃತ್ತಿಯಲ್ಲಿ ಹಲವಾರು ತಪ್ಪು ತೀರ್ಪುಗಳನ್ನು ನೀಡಿದ ಕಾರಣ, ಅಂಪಾಯರ್ಗಳ ವಿರುದ್ಧ ಆಟಗಾರರು ಆಕ್ರೋಶಗೊಂಡಿದ್ದರು. ಇದನ್ನು ಬಗೆಹರಿಸಲು ಸೀಮಿತ ಡಿಆರ್ಎಸ್ ನಿಯಮವನ್ನು ಬಿಸಿಸಿಐ ಬಳಸಿಕೊಳ್ಳಲಿದೆ. ಆದರೆ ಡಿಆರ್ಎಸ್ನ ಪ್ರಮುಖ ಅಂಗಗಳಾಗಿರುವ ಹಾಕ್ ಐ ಮತ್ತು ಅಲ್ಟ್ರಾ ಎಜ್ಗಳು ಇಲ್ಲಿರುವುದಿಲ್ಲ. ಬದಲಿಗೆ ರಣಜಿ ಪಂದ್ಯಕ್ಕೆ ಅಗತ್ಯವಿರುವಷ್ಟು ಮಾತ್ರ ಡಿಆರ್ಎಸ್ ತಂತ್ರಜ್ಞಾನ ಬಳಕೆಯಾಗಲಿದೆ.
ಕಳೆದ ಕರ್ನಾಟಕ-ಸೌರಾಷ್ಟ್ರ ನಡುವಿನ ರಣಜಿ ಸೆಮಿಫೈನಲ್ ಪಂದ್ಯ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಸೌರಾಷ್ಟ್ರದ ಚೇತೇಶ್ವರ ಪೂಜಾರ ಅವರಿಗೆ 2 ಬಾರಿ ಅಂಪಾಯರ್ ನಾಟೌಟ್ ಎಂದು ತಪ್ಪು ತೀರ್ಪು ನೀಡಿದ್ದರು. ಅದರ ಉಪಯೋಗ ಪಡೆದ ಪೂಜಾರ ಶತಕ ಬಾರಿಸಿ, ತಂಡವನ್ನು ಫೈನಲ್ಗೆ ಒಯ್ದಿದ್ದರು. ಇಂತಹ ಘಟನೆಗಳು ಮರುಕಳಿಸ ಬಾರದು ಎಂಬುದು ಬಿಸಿಸಿಐ ಉದ್ದೇಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 World Cup; ಹೊರಬಿತ್ತು ಭಾರತ ತಂಡದ ಜೆರ್ಸಿ ಫೋಟೊ: ಹೇಗಿದೆ ನೋಡಿ
IPL 2024; ಧೋನಿ ಬದಲು ಸಿಎಸ್ ಕೆ ತಂಡದಲ್ಲಿ ವೇಗಿಯನ್ನು ಆಡಿಸಿ..: ಹರ್ಭಜನ್ ಸಿಂಗ್ ಟೀಕೆ
T20 World Cup; ಕ್ರಿಕೆಟ್ ಮೆಗಾ ಕೂಟಕ್ಕೆ ಪಾಕ್ ಉಗ್ರರಿಂದ ಬೆದರಿಕೆ
Paris Olympics: ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಭಾರತದ ಮಹಿಳಾ, ಪುರುಷರ ರಿಲೇ ತಂಡ
IPL ; ಲಕ್ನೋ ವಿರುದ್ಧ ಕೆಕೆಆರ್ ಗೆ 98 ರನ್ ಜಯ; ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ
MUST WATCH
ಹೊಸ ಸೇರ್ಪಡೆ
T20 World Cup; ಹೊರಬಿತ್ತು ಭಾರತ ತಂಡದ ಜೆರ್ಸಿ ಫೋಟೊ: ಹೇಗಿದೆ ನೋಡಿ
Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್ ಕಾರಿಡಾರ್!
BY Raghavendra: ಕಾಡಾನೆ ದಾಳಿಗೆ ಬಲಿಯಾದ ರೈತನ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ
Kangana Ranaut: ಚಿತ್ರರಂಗದಲ್ಲಿ ಅಮಿತಾಭ್ ಗೆ ಸಮಾನವಾದ ಗೌರವ ನನಗೆ ಸಿಗುತ್ತಿದೆ; ಕಂಗನಾ
ಪಾಕಿಸ್ತಾನದವರೇನು ಬಳೆ ಧರಿಸಿ ಕುಳಿತಿಲ್ಲ..; ವಿವಾದಾತ್ಮಕ ಹೇಳಿಕೆ ನೀಡಿದ ಫಾರೂಕ್ ಅಬ್ದುಲ್ಲಾ