ಬೆಳ್ತಂಗಡಿಯಲ್ಲಿ ಎನ್.ಡಿ.ಆರ್.ಎಫ್. ಬೇಸ್ ಕ್ಯಾಂಪ್ ಕಾರ್ಯಾಚರಣೆ ಸಿದ್ಧತೆ
Team Udayavani, Aug 12, 2019, 1:08 PM IST
ಬೆಳ್ತಂಗಡಿ: ನೆರೆ ಸಂತ್ರಸ್ತರಿಗೆ ತುರ್ತು ನೆರವಿಗೆ 8 ಬೆಟಾಲಿಯನ್ ಎನ್.ಡಿ.ಆರ್.ಎಫ್ ಗಾಜೇಬಾದ್ ಬೇಸ್ ಕ್ಯಾಂಪ್ ನಲ್ಲಿ 24 ಮಂದಿ ತುರ್ತು ನೆರವಿಗೆ ಧಾವಿಸಿದೆ.
ಬೆಳ್ತಂಗಡಿ ತಾಲೂಕಿನ ಮಾದರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸ್ ಕ್ಯಾಂಪ್ ಆರಂಭವಾಗಿದ್ದು ಎನ್.ಡಿ.ಆರ್.ಎಫ್. ಇನ್ಸ್ ಪೆಕ್ಟರ್ ರಾಜೇಂದ್ರ ಬೀಸ್ಟ್ ಮುಂದಾಳತ್ವ ವಹಿಸಿದ್ದಾರೆ.
ಕಂಟ್ರೋಲ್ ರೂಮ್ ತೆರದು ಆತಂಕದ ಸ್ಥಳಗಳಿಂದ ಕರೆ ಸ್ವೀಕಾರಕ್ಕೆ ಸಕಲ ಸಿದ್ಧತೆ.
4 ದೋಣಿ, 4 ಒಬಿಎಂಮ್, 25 ಲೈಫ್ ಜಾಕೆಟ್, 50 ಲೈಫ್ ಬಾಯ್ ಟ್ಯೂಬ್, ಎರಡು ಸಣ್ಣ ಬೋಟ್ ಇಂಜಿನ್, ಕಮ್ಯುನಿಕೇಷನ್ ಬಾಕ್ಸ್, ಸೇಫ್ಟಿ ಸಲಕರಣೆ ಕ್ಯಾಂಪ್ ನಲ್ಲಿ ಜಮಾಯಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ