ಪ್ರೊ.ನಾರಾಯಣ ಆಚಾರ್ಯ ಸರ್ ಹೇಗಿದ್ದೀರಿ?
Team Udayavani, Sep 5, 2019, 7:39 PM IST
ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜು ಹೆಸರು ಕೇಳಿದ ತಕ್ಷಣ ನೆನಪಿಗೆ ಬರುವುದೇ ಪ್ರಾಂಶುಪಾಲರಾದ ಪ್ರೊ.ನಾರಾಯಣ ಆಚಾರ್ಯ ಅವರದ್ದು. ಹೌದು 1968ರಿಂದ 1996ರವರೆಗೆ ಆ ಕಾಲೇಜನ್ನು ಅವರು ಅಕ್ಷರಶಃ ಆಳಿದ್ದರು…ಸಾವಿರಾರು ವಿದ್ಯಾರ್ಥಿಗಳ ಜೀವನವನ್ನು ರೂಪಿಸಿದ್ದರು. ಖಡಕ್ ಶಿಸ್ತಿನ ಸಿಪಾಯಿ ಆಗಿದ್ದರು…ಯಾವುದೇ ದಂಡು, ದಾಳಿಗೆ ಜಗ್ಗದ ಅಪರೂಪದ ಪಾರದರ್ಶಕ ವ್ಯಕ್ತಿತ್ವ ಅವರದ್ದಾಗಿತ್ತು..ಆ ಕಾಲದ ವಿದ್ಯಾರ್ಥಿಗಳು ಅಂದು ಅವರ ಶಿಸ್ತನ್ನು, ಡಿಬಾರ್ ಮಾಡಿದ್ದನ್ನು ಖಂಡಿಸಿ ಹೀಯಾಳಿಸಿರಬಹುದು…ಅಸಮಾಧಾನದಿಂದ ಜಿದ್ದು ಸಾಧಿಸಿರಬಹುದು..ಆದರೆ ಇಂದು ಅವರ ಬಗ್ಗೆ ಅಭಿಪ್ರಾಯ ಹೇಳಿ ಎಂದಾಗ..ಎಲ್ಲರೂ ಅವರ ಶಿಸ್ತನ್ನು, ಅವರ ವ್ಯಕ್ತಿತ್ವದ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ..
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ