ಶೇ. 90 ಜನರಲ್ಲಿ ಸ್ವಚ್ಛತೆಯ ಜಾಗೃತಿ: ಸ್ವಚ್ಛ ಮಂಗಳೂರು ರೂವಾರಿ ಶ್ರೀ ಏಕಗಮ್ಯಾನಂದ ಸ್ವಾಮೀಜಿ
Team Udayavani, Oct 3, 2019, 12:25 PM IST
ಶೇ. 90 ಜನರಲ್ಲಿ ಸ್ವಚ್ಛತೆಯ ಜಾಗೃತಿ: ಸ್ವಚ್ಛ ಮಂಗಳೂರು ರೂವಾರಿ ಶ್ರೀ ಏಕಗಮ್ಯಾನಂದ ಸ್ವಾಮೀಜಿ ಐದು ವರ್ಷಗಳಲ್ಲಿ ಮಳೆಗಾಲದ 10 ವಾರ ಹೊರತುಪಡಿಸಿ ಪ್ರತಿ ರವಿವಾರ ಮಂಗಳೂರು ನಗರದ ಸ್ವತ್ಛತೆಯಲ್ಲಿ ತೊಡಗಿಸಿಕೊಂಡಿದ್ದ ರಾಮಕೃಷ್ಣ ಮಿಷನ್ನ ‘ಸ್ವಚ್ಛ ಮಂಗಳೂರು’ ಅಭಿಯಾನವು ಜನರಲ್ಲಿ ಹೊಸ ಪರಿವರ್ತನೆಗೆ ಕಾರಣವಾಗಿದೆ. ಈ ಅಭಿಯಾನವು ಜನಾಂದೋಲನವಾಗಿ ಪರಿವರ್ತನೆಯಾಗುವ ಮೂಲಕ ಸ್ವಚ್ಛತೆಯೊಂದಿಗೆ ನಗರ ಸುಂದರೀಕರಣಕ್ಕೂ