ಆಪರೇಷನ್‌ ಗೂಳಿ ಯಶಸ್ವೀ

ಆ್ಯಸಿಡ್‌ ದಾಳಿಯಿಂದ ಬಸವಳಿದಿದ್ದ ದೇವರ ಎತ್ತು ಸೆರೆ ಹಿಡಿದು ಚಿಕಿತ್ಸೆ ಕೊಡಿಸಿದ ಯುವಕರು

Team Udayavani, Oct 11, 2019, 4:04 PM IST

11-October-12

ಭರಮಸಾಗರ: ಗಾಂಧಿ ಜಯಂತಿಯಂದು ಆ್ಯಸಿಡ್‌ ದಾಳಿಗೆ ತುತ್ತಾಗಿದ್ದ ದೇವರ ಎತ್ತಿಗೆ ಕೊನೆಗೂ ಚಿಕಿತ್ಸೆ ದೊರೆತಿದೆ. ಮೈಮೇಲೆ ಗಾಯಗಳಾಗಿ ವೇದನೆ ಪಡುತ್ತಾ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದ ಗೂಳಿಯನ್ನು ಗ್ರಾಮದ ಯುವಕರು ಶ್ರಮಪಟ್ಟು ಗುರುವಾರ ಹಿಡಿದು ಕಟ್ಟಿ ಹಾಕಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ದೇವರಿಗೆ ಬಿಟ್ಟ ಎತ್ತಿನ ಮೇಲೆ ಅಹಿಂಸಾ ತತ್ವ ಸಾರುವ ಗಾಂಧಿ ಜಯಂತಿಯಂದೇ ದುಷ್ಕರ್ಮಿಗಳು ಆ್ಯಸಿಡ್‌ ಎರಚಿ ಗಂಭೀರವಾಗಿ ಗಾಯಗೊಳಿಸಿದ್ದರು. ಈ ಘಟನೆ ಇಡೀ ಗ್ರಾಮದ ಜನರ ಮನಕಲಕುವಂತೆ ಮಾಡಿತ್ತು.

ಕೆಲವು ಯುವಕರು ಅಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಗೂಳಿ ಯಾರ ಕೈಗೂ ಸಿಗದೆ ಸಿಕ್ಕ ಸಿಕ್ಕಲ್ಲಿ ಅಲೆದಾಟ ನಡೆಸುತ್ತಿತ್ತು. 3-4 ದಿನಗಳ ಕಳೆಯುವ ವೇಳೆಗೆ ಮೈಮೇಲೆ ದೊಡ್ಡ ಗಾಯಗಳಾಗಿ ಹುಳು ಬಿದ್ದಿದ್ದವು. ಗಾಯಗಳಲ್ಲಿನ ಹುಳಗಳ ಕಾಟಕ್ಕೆ
ಗೂಳಿ ನಿಂತಲ್ಲಿ ನಿಲ್ಲದೆ ಯಮಯಾತನೆ ಅನುಭವಿಸುತ್ತಿತ್ತು. ಈ ನಡುವೆ ಹಲವರು ಪಶು ಆಸ್ಪತ್ರೆ ವೈದ್ಯರ ಗಮನ ಸೆಳೆದಿದ್ದರು. ಗೂಳಿಯನ್ನು ಒಂದೆಡೆ ಹಿಡಿದು ಕಟ್ಟಿ ಹಾಕಿದರೆ ಚಿಕಿತ್ಸೆ ನೀಡುವುದಾಗಿ ಪಶು ಆಸ್ಪತ್ರೆಯವರು ತಿಳಿಸಿದ್ದರು. ಘಟನೆ ನಡೆದು ಬರೋಬ್ಬರಿ ಎಂಟು ದಿನಗಳ ಬಳಿಕ ಯುವಕರ ಗುಂಪು, ಗುರುವಾರ
ದೊಡ್ಡಕೆರೆ ವ್ಯಾಪ್ತಿಯಲ್ಲಿ ಸುತ್ತಾಡುತ್ತಿದ್ದ ಗೂಳಿಯನ್ನು ಸೆರೆ ಹಿಡಿದು ಪಶು ಆಸ್ಪತ್ರೆಗೆ ಕರೆ ತಂದು ಸೂಕ್ತ ಚಿಕಿತ್ಸೆ ಕೊಡಿಸಿತು.

ಗೂಳಿ ಸೆರೆ ಹಿಡಿಯುವ ಕೆಲಸ ಹಾಗೂ ಅದಕ್ಕೆ ಚಿಕಿತ್ಸೆ ದೊರಕಿಸುವಲ್ಲಿ ಶ್ರಮ ವಹಿಸಿದ ಹಿರಿಯ ಪಶು ಚಿಕಿತ್ಸಕರಾದ ಶಿವಗಾ ನಾಯ್ಕ ಮತ್ತು ಗೋವಿಂದರಾಜು ಅವರನ್ನು ಯುವಕತು ಹೂವಿನ ಹಾರ ಹಾಕಿ ಸನ್ಮಾನಿಸಿದರು.

ಕೆ.ಪಿ. ಹರೀಶ್‌, ಎಚ್‌.ಎನ್‌. ಪ್ರವೀಣ್‌, ಜಿಮ್‌ ಶ್ರೀನಿವಾಸ್‌, ಒ. ರುದ್ರೇಶ್‌, ರಾಜು, ಎನ್‌.ಕೆ. ಸಂತೋಷ್‌, ಸೂರಪ್ಪ, ಮಡಿವಾಳ ಚಂದ್ರಪ್ಪ, ಗಜ, ರಾಹುಲ್‌, ಕಲ್ಕಿ ಮಲ್ಟಿ ಜಿಮ್‌ನ ಯುವಕರು ಇದ್ದರು.

ಟಾಪ್ ನ್ಯೂಸ್

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.