ಪೊಲೀಸ್‌ ಇಲಾಖೆ ಪರಿಸರ ಪ್ರೇಮ

ಎಸ್ಪಿ ಕಚೇರಿ ಆವರಣದಲ್ಲಿವೆ ಬಗೆಬಗೆಯ ಔಷಧೀಯ ಸಸ್ಯ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ಯಕ್ಕೆ ಮೆಚ್ಚುಗೆ

Team Udayavani, Dec 8, 2019, 4:11 PM IST

8-December-18

ಪ್ರಹ್ಲಾದಗೌಡ ಗೊಲ್ಲಗೌಡರ
ಗದಗ:
ನಗರದ ಜಿಲ್ಲಾ ಪೊಲೀಸ್‌ ಕಚೇರಿಗೆ ಪ್ರವೇಶಿಸುತ್ತಿದಂತೆ ಔಷಧಿ ಸಸ್ಯಗಳ ಪರಿಮಳ ಘಮ ಘಮಿಸುತ್ತದೆ. ಅರೇ ಇದೇನಿದು ಎಂದು ಕುತೂಹಲದಿಂದ ಸ್ವಲ್ಪ ಅತ್ತ ಸಾಗಿ ನೋಡಿದರೆ ವಿವಿಧ ಬಗೆಯ ಗಿಡಮೂಲಿಕೆಗಳ ಸಸ್ಯಗಳು ನಮ್ಮನ್ನು ಸ್ವಾಗತಿಸುತ್ತವೆ!

ಹೌದು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಆಸಕ್ತಿ, ಅಭಿಲಾಷೆಯಂತೆ ಇಲ್ಲಿ ಸಸ್ಯ ವನ ಸೃಷ್ಟಿಯಾಗಿದೆ. ಕಚೇರಿ ಆವರಣ ಪರಿಸರ ಸ್ನೇಹಿಯಾಗಿ ರೂಪಗೊಂಡಿದೆ. ವಿವಿಧ ಬಗೆಯ ಗಿಡ-ಮರಗಳು ತುಂಬಿ ಹಸಿರಿನಿಂದ ಕಂಗೊಳಿಸುತ್ತಿದೆ. ಎಲ್ಲಕ್ಕಿಂತಲೂ ಹೆಚ್ಚು ಗಮನ ಸೆಳೆಯುವುದು ಇಲ್ಲಿನ ಔಷಧಿ ಸಸ್ಯಗಳು.

ಕಪ್ಪತಗುಡ್ಡ ಶ್ರೇಣಿಯ ಔಷಧಿ ಸಸ್ಯಗಳನ್ನು ಇಲ್ಲಿ ಕಾಣಬಹುದು. ಜನರಿಗೆ ಔಷಧಿ ಸಸ್ಯಗಳ ಮಾಹಿತಿಗಾಗಿ ಪ್ರತಿ ಸಸ್ಯದ ಎದುರು ಅವುಗಳ ಹೆಸರುಳ್ಳ ಫಲಕ ಅಳವಡಿಸಲಾಗದೆ. ಜತೆಗೆ ಫಲಕದಲ್ಲಿ ವೈಜ್ಞಾನಿಕ ಹೆಸರನ್ನೂ ಗುರುತಿಸಲಾಗಿದೆ. ಎಸ್ಪಿ ಶ್ರೀನಾಥ ಜೋಶಿ ಅವರ ಸಲಹೆಯಂತೆ ಕಳೆದ ಐದು ತಿಂಗಳಿಂದ ಆವರಣದಲ್ಲಿ ಔಷಧಿ ಸಸ್ಯ ಬೆಳೆಯಲಾಗಿದೆ. ಪರಿಸರದ ಬಗ್ಗೆ ಸಾಕಷ್ಟು ಕಾಳಜಿ ಹಾಗೂ ಜ್ಞಾನ ಹೊಂದಿರುವ ಎಸ್ಪಿ ಶ್ರೀನಾಥ ಜೋಶಿ ಅವರು ಸ್ವತಃ ಸಸ್ಯಗಳ ಬಗ್ಗೆ ನಿಗಾವಹಿಸಿದ್ದಾರೆ. ಬಿಡುವಿನ ವೇಳೆ ಸಸ್ಯೋದ್ಯಾನಕ್ಕೆ ತೆರಳಿ ಗಿಡಗಳ ಆರೈಕೆ ಕುರಿತು ಮಾಹಿತಿ-ಸಲಹೆ ನೀಡುತ್ತಾರೆ.

ಸಸಿಗಳ ಮೇಲ್ವಿಚಾರಣೆಗೆ ಇಬ್ಬರು ಸಿಬ್ಬಂದಿ ನೇಮಿಸಲಾಗಿದ್ದು, ಅವರು ಸಸ್ಯ ಪೋಷಣೆಯಲ್ಲಿ ತೊಡಗಿದ್ದಾರೆ. ಕಪ್ಪತಗುಡ್ಡ ಹಾಗೂ ಬೇರೆ ಬೇರೆ ಪ್ರದೇಶಗಳಿಂದ ಔಷಧಿ ಸಸ್ಯಗಳನ್ನು ತಂದು ಇಲ್ಲಿ ನೆಡಲಾಗಿದೆ. ವಿವಿಧ ಬಗೆಯ ಗಿಡಮೂಲಿಕೆಗಳು ಒಂದಡೆ ಇರುವುದರಿಂದ ಇಲ್ಲಿ ಸುಗಂಧದ ಪರಿಮಳ ಸದಾ ಘಮ ಘಮಿಸುತ್ತದೆ. ಸುಮಾರು 62 ಬಗೆಯ ಔಷಧಿ ಸಸ್ಯಗಳನ್ನು ಇಲ್ಲಿ ಬೆಳೆಸಲಾಗಿದೆ.

ಅಂದಾಜು ನಾಲ್ಕು ಎಕರೆ ಪ್ರದೇಶ ವ್ಯಾಪ್ತಿಯ ಕಚೇರಿ ಸ್ಥಳದಲ್ಲಿ ಔಷಧಿ ಸಸ್ಯ ಸೇರಿದಂತೆ ಸ್ಥಳೀಯವಾಗಿ ಸಿಗುವ 150ಕ್ಕೂ ಹೆಚ್ಚು ವಿವಿಧ ಗಿಡ ಮರಗಳನ್ನೂ ಬೆಳೆಸಲಾಗಿದೆ. ಎರಡು ಕೊಳವೆಬಾವಿಯಿಂದ ನೀರುಣಿಸಲಾಗುತ್ತಿದೆ. ಸ್ಥಳೀಯವಾಗಿ ಬೆಳೆಯುವ ಹುಲ್ಲನ್ನೇ ಆವರಣದಲ್ಲಿ ಬೆಳೆಸಲಾಗಿದೆ.

ಪಕ್ಕದ ಕಪ್ಪತಗುಡ್ಡದ ಔಷಧಿ ಸಸ್ಯಗಳಿಗೆ ಖ್ಯಾತಿ ಪಡೆದಿದೆ. ಅಲ್ಲಿ ಸಿಗುವ ಗಿಡಮೂಲಿಕೆಗಳನ್ನು ಇಲ್ಲಿಯೂ ಬೆಳೆಸಬಹುದು ಎಂಬ ಸದುದ್ದೇಶದಿಂದ ಕಳೆದ ಐದು ತಿಂಗಳಿಂದ ಕಚೇರಿ ಆವರಣದಲ್ಲಿ ವಿವಿಧ ಬಗೆಯ ಔಷಧಿ ಸಸಿ ಬೆಳೆಸಿದ್ದೇವೆ.

ಔಷಧಿ ಸಸ್ಯಗಳು ಎಲ್ಲೆಂದರಲ್ಲಿ ಸಿಗುವುದು ತುಂಬಾ ವಿರಳ. ಅವುಗಳ ಪೋಷಣೆ ಜತೆಗೆ ಸಂರಕ್ಷಿಸುವ ಉದ್ದೇಶ ನಮ್ಮದಾಗಿದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.