ವಿವಿಧ ರೈಲುಗಳ ಸಂಚಾರ ರದ್ದು


Team Udayavani, Dec 12, 2019, 3:04 AM IST

vividha-rail

ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಯಶವಂತಪುರ ಬೈಪಾಸ್‌ನಲ್ಲಿ ಡಿ.15ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ರೈಲ್ವೆ ಸಂಬಂಧಿತ ಕಾಮಗಾರಿ ನಡೆಯುವುದರಿಂದ ಕೆಲ ರೈಲುಗಳ ಸಂಚಾರವನ್ನು ಸಂಪೂರ್ಣ ಹಾಗೂ ಕೆಲ ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದೆ. ಡಿ.15ರಂದು ತುಮಕೂರು-ಬೆಂಗಳೂರು ನಗರ ಪ್ಯಾಸೆಂಜರ್‌ (56222/56223) ರೈಲು ಸಂಚಾರ ರದ್ದುಪಡಿಸಲಾಗಿದೆ. ಡಿ.15ರಂದು ಚಿಕ್ಕಮಗಳೂರು- ಯಶವಂತಪುರ ಪ್ಯಾಸೆಂಜರ್‌ (56277/56278) ರೈಲು ಸಂಚಾರವನ್ನು ದೊಡ್ಡಬೆಲೆ-ಯಶವಂತಪುರ ಮಧ್ಯೆ ಭಾಗಶಃ ರದ್ದುಪಡಿಸಲಾಗಿದೆ.

ಮೈಸೂರು-ಯಲಹಂಕ ಎಕ್ಸ್‌ಪ್ರೆಸ್‌ (16203/16204) ರೈಲು ಸಂಚಾರವನ್ನು ಕೆಂಗೇರಿಯಿಂದ ಯಲಹಂಕವರೆಗೆ; ಮೈಸೂರು-ಯಶವಂತಪುರ ಪ್ಯಾಸೆಂಜರ್‌ (56216/56215) ರೈಲು ಸಂಚಾರವನ್ನು ಚಿಕ್ಕಬಾಣಾವರ ದಿಂದ ಯಶವಂತಪುರವರೆಗೆ; ಯಶವಂತಪುರ-ಸೇಲಂ ಪ್ಯಾಸೆಂಜರ್‌ (56242/56241) ರೈಲು ಸಂಚಾರವನ್ನು ಯಶವಂತಪುರದಿಂದ ಬಾಣಸವಾಡಿವರೆಗೆ; ಕಾಚಿಗುಡಾ- ಯಶವಂತಪುರ ಎಕ್ಸ್‌ಪ್ರೆಸ್‌ (17603) ರೈಲು ಸಂಚಾರವನ್ನು ಯಲಹಂಕದಿಂದ ಯಶವಂತಪುರವರೆಗೆ; ಯಶವಂತಪುರ-ಕಾಚೇಗುಡಾ ಎಕ್ಸ್‌ಪ್ರೆಸ್‌ (17604) ರೈಲು ಸಂಚಾರವನ್ನು ಯಶವಂತಪುರದಿಂದ ಯಲಹಂಕವರೆಗೆ ಭಾಗಶ: ರದ್ದುಗೊಳಿಸಲಾಗಿದೆ.

ಡಿ.15ರಂದು ಯಶವಂತಪುರ-ಶಿವಮೊಗ್ಗ ಟೌನ್‌ ಎಕ್ಸ್‌ಪ್ರೆಸ್‌ (12089) ರೈಲು 30 ನಿಮಿಷ ವಿಳಂಬವಾಗಿ ಸಂಚಾರ ಆರಂಭಿಸುವುದು. ಡಿ.15ರಂದು ಯಶವಂತಪುರ- ವಿಜಯಪುರ ಎಕ್ಸ್‌ಪ್ರೆಸ್‌ (06541) ರೈಲು 45 ನಿಮಿಷ ತಡವಾಗಿ; ಬೆಂಗಳೂರು ನಗರ-ಹಿಂದೂಪುರ ಪ್ಯಾಸೆಂಜರ್‌ (66523) ರೈಲು 30 ನಿಮಿಷ ವಿಳಂಬವಾಗಿ; ತುಮಕೂರು-ಬೆಂಗಳೂರು ನಗರ ಪ್ಯಾಸೆಂಜರ್‌ (56226) ರೈಲು 30 ನಿಮಿಷ ತಡವಾಗಿ; ಬೆಂಗಳೂರು ನಗರ-ಅರಸಿಕೆರೆ ಪ್ಯಾಸೆಂಜರ್‌ (56223) ರೈಲು ತಡವಾಗಿ ಪ್ರಯಾಣ ಆರಂಭಿಸುವುದು.

ಡಿ.15ರಂದು ಬೆಳಗಾವಿ-ಅಶೋಕಪುರಂ ಎಕ್ಸ್‌ಪ್ರೆಸ್‌ (17325) ರೈಲು ತುಮಕೂರು ಹಾಗೂ ಬೆಂಗಳೂರು ನಗರದ ಮಧ್ಯೆ 45 ನಿಮಿಷ ನಿಲುಗಡೆಗೊಳ್ಳುವುದು. ಅದೇ ರೀತಿ ಲಕ್ನೋ-ಯಶವಂತಪುರ ಎಕ್ಸ್‌ಪ್ರೆಸ್‌ (12540) ರೈಲು ಜೋಲಾರಪೆಟ್ಟೆ-ಯಶವಂತಪುರ ಮಧ್ಯೆ 75 ನಿಮಿಷ ನಿಲುಗಡೆಯಾಗುವುದು. ಡಿ.15ರಂದು ಬೆಂಗಳೂರು ನಗರ-ಜೋಧಪುರ ಎಕ್ಸ್‌ಪ್ರೆಸ್‌ (16534) ರೈಲು ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ, ಯಲಹಂಕ ಮಾರ್ಗದ ಬದಲಿಗೆ ಬೆಂಗಳೂರು ಕಂಟೋನ್ಮೆಂಟ್‌, ಚನ್ನಸಂದ್ರ, ಯಲಹಂಕ ಮಾರ್ಗವಾಗಿ ಸಂಚರಿಸುವುದು. ಅದೇ ರೀತಿ ಮೈಸೂರು-ಬಾಗಲಕೋಟೆ ಎಕ್ಸ್‌ಪ್ರೆಸ್‌ (17307) ರೈಲು ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ, ಯಲಹಂಕ ಮಾರ್ಗವಾಗಿ ಸಾಗದೇ ಬೆಂಗಳೂರು ಕಂಟೋನ್ಮೆಂಟ್‌, ಚನ್ನಸಂದ್ರ, ಯಲಹಂಕ ಮಾರ್ಗವಾಗಿ ಪ್ರಯಾಣಿಸುವುದು.

ಮಂಗಳೂರು ಜಂಕ್ಷನ್‌ ಯಾರ್ಡ್‌ನಲ್ಲಿ ರೈಲ್ವೆ ಸಂಬಂಧಿತ ಕಾರ್ಯದ ನಿಮಿತ್ತ ಡಿ.15, 17 ಹಾಗೂ 24ರಂದು ಯಶವಂತಪುರ-ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ (16575) ರೈಲು ಬಂಟ್ವಾಳದವರೆಗೆ ಮಾತ್ರ ಚಲಿಸುವುದು. ಡಿ.12ರಿಂದ ಮೈಸೂರು-ವಾರಣಾಸಿ ವಾರದಲ್ಲಿ ಎರಡು ಬಾರಿ ಸಂಚರಿಸುವ ಎಕ್ಸ್‌ಪ್ರೆಸ್‌ (16229/16230) ರೈಲಿಗೆ ಶಾಶ್ವತವಾಗಿ ಒಂದು ದ್ವಿತೀಯ ದರ್ಜೆ ಸ್ಲಿಪರ್‌ ಕೋಚ್‌ ಜೋಡಿಸಲು ನಿರ್ಧರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.