ನಿಮಿಷಕ್ಕೆ 95 ಬಿರಿಯಾನಿ ಆರ್ಡರ್‌ ಮಾಡುವ ಭಾರತೀಯರು


Team Udayavani, Dec 24, 2019, 9:00 PM IST

biriyani

ಹೊಸದಿಲ್ಲಿ: ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಆಹಾರಗಳು ದುಬಾರಿಯಾಗಿದ್ದರೂ ಅವುಗಳನ್ನು ಕೊಂಡುಕೊಳ್ಳಲು ಗ್ರಾಹಕ ಹಿಂಜರಿಯುತ್ತಿಲ್ಲ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ತೀವ್ರ ಸಂಚಲನ ಮೂಡಿಸಿದ ಸ್ವಿಗ್ಗಿ ಒಳ್ಳೆಯ ಗ್ರಾಹಕ ವಲಯವನ್ನು ಹೊಂದಿದೆ. ಇದಕ್ಕೆ ಪೈಪೋಟಿ ಎಂಬಂತೆ ಝೋಮೇಟೋ, ಉಬರ್‌ ಈಟ್ಸ್‌ ಮೊದಲಾದ ಆಹಾರ ವಿತರಣಾ ಸಂಸ್ಥೆಗಳೂ ಇವೆ. ಇದಕ್ಕೆ ಪೂರಕವಾಗಿ ಮಂಗಳವಾರ ವರದಿಯೊಂದನ್ನು ಬಿಡುಗಡೆ ಮಾಡಿದೆ.

ಸೋಮವಾರ ಬಿಡುಗಡೆಯಾದ ತನ್ನ ವಾರ್ಷಿಕ ವರದಿಯಲ್ಲಿ, ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿ ಹೇಳುವಂತೆ, 2019ರ ಜನವರಿ ಮತ್ತು ನವೆಂಬರ್‌ ನಡುವೆ, ಭಾರತೀಯರು ನಿಮಿಷಕ್ಕೆ ಸರಾಸರಿ 95 ಬಿರಿಯಾನಿಗಳನ್ನು ಆದೇಶಿಸಿ¨ªಾರೆ.ಅಂದರೆ ಪ್ರತಿ ಸೆಕೆಂಡಿಗೆ 1.6 ಬಿರಿಯಾನಿಗಳು ಮಾರಾಟವಾಗುತ್ತವೆ.

ಬಿರಿಯಾನಿಯ ಮೇಲಿನ ಜನರ ಪ್ರೀತಿ ಕಡಿಮೆಯಾಗಿಲ್ಲ. ಇದು ಸತತ ಮೂರನೇ ವರ್ಷವಾಗಿದ್ದು, ಇದು ಸ್ವಿಗ್ಗಿಯಲ್ಲಿ ಹೆಚ್ಚು ಆರ್ಡರ್‌ ಮಾಡಲಾದ ಆಹಾರದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮೊದಲ ಬಾರಿ ಸ್ವಿಗ್ಗಿ ಬಳಸುವವರೂ ಬಿರಿಯಾನಿಯನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಬಿರಿಯಾನಿ ಆಹಾರವನ್ನು ಸ್ವಿಗ್ಗಿ ಒಳ್ಳೆಯ ಪ್ಯಾಕ್‌ ಮೂಲಕ ಒದಗಿಸುತ್ತಿದೆ. ಬಟರ್‌ ಚಿಕನ್‌ ಅನ್ನು ಗ್ರಾಹಕ ಆರ್ಡರ್‌ ಮಾಡಿದರೆ, ಅದನ್ನು ತಿನ್ನಲು ನಾನ್‌ ಅಥವಾ ಕೆಲವು ವಿಧದ ಕಾರ್ಬ್ಗಳು ಬೇಕಾಗುತ್ತದೆ. ಆದರೆ ಬಿರಿಯಾನಿ ಸುಲಭವಾಗಿ ತಿನ್ನಬಹುದಾಗಿದ್ದು, ಅದೇ ಕಾರಣಕ್ಕೆ ಗ್ರಾಹಕ ಸ್ನೇಹಿಯಾಗಿದೆ ಎಂದು ಹೇಳಲಾಗುತ್ತಿದೆ. ಬಿರಿಯಾನಿ ತಟ್ಟೆಯಾಕಾರದ ಪಾತ್ರೆಯಲ್ಲೇ ಬರುತ್ತಿದ್ದು, ನೀವು ಅದನ್ನು ಬರುವ ಪಾತ್ರೆಯಿಂದ ಹೊರತೆಗೆಯುವ ಅಗತ್ಯವಿಲ. ಮಾತ್ರವಲ್ಲದೇ ಒಂದು ಚಮಚದ ಸಹಾಯದಿಂದ ತಿನ್ನಬಹುದಾಗಿದೆ. ಇದೇ ಕಾರಣಕ್ಕೆ ಶ್ರಮಿಕ ವರ್ಗ ಇದನ್ನು ಹೆಚ್ಚು ತಿನ್ನುತ್ತಾರೆ.

ಯಾವೆಲ್ಲ ಬಿರಿಯಾನಿ
ಸ್ವಿಗ್ಗಿ ಮೂಲಕ ಹೆಚ್ಚು ಮಾರುಕಟ್ಟೆ ಕಂಡ ಬಿರಿಯಾನಿಗಳಲ್ಲಿ ಕೇವಲ ಚಿಕನ್‌ ಬಿರಿಯಾನಿಗಳು ಮಾತ್ರ ಅಲ್ಲ. ಅಲ್ಲಿ ಮಟನ್‌, ಚಿಕನ್‌, ಸೀಗಡಿ, ತರಕಾರಿ, ಮೊಟ್ಟೆ – ವಿವಿಧ ರೀತಿಯ ಬಿರಿಯಾನಿಗಳು ಸೇರಿದೆ. ದೇಶಾದ್ಯಂತ ಸ್ವಿಗ್ಗಿ 35,000ಕ್ಕೂ ಹೆಚ್ಚು ಆಯ್ಕೆಗಳೊಂದಿಗೆ ಆಹಾರವನ್ನು ವಿತರಿಸುತ್ತಿದೆ.

ಟಾಪ್ ನ್ಯೂಸ್

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.