ಪ್ರೇಮಕವಿ
Team Udayavani, Feb 16, 2020, 12:01 PM IST
ನಿನ್ನ ಅಪ್ಪಿಕೊಂಡ ಪ್ರತಿಘಳಿಗೆ
ಮನಸಿನಲ್ಲೊಂದು ಕವಿತೆ
ಜಾರಿಗೆ ತಂದು ಬಿಡುತ್ತೇನೆ
ಅದಕ್ಕೆ,
ನನ್ನೇಲ್ಲ ಉಸಿರು ಬಿಗಿಹಿಡಿದು
ಪ್ರೀತಿಸುತ್ತೇನೆ
ಮತ್ತೆ ನನ್ನದೇ ಅಂತ
ಘೋಷಿಸುತ್ತೇನೆ.
ಅಪ್ಪುಗೆ ಸಡಿಲಿಸಿದರೆ
ಜಂಗುಳಿಯಲಿ ಕಳೆದ
ಮಗುವಿನ ಭಾವ.!
ನನ್ನಿಷ್ಟು ಹಾಳು ಮಾಡಿದ್ದು
ನಿನ್ನ ಓರೆನೋಟವಷ್ಟೇ ಅಲ್ಲ!
ಅದರಲ್ಲಿ ನಿನ್ನ ಮೌನ, ಮಾತು
ಸೌಂದರ್ಯಗುಚ್ಛ, ನೀಳಕೇಶನಿಧಿ,
ಅವರೆಬಳ್ಳಿಸೊಂಟ’
ಎಲ್ಲವುಗಳ ವ್ಯವಸ್ಥಿತ
ತಂತ್ರಗಾರಿಕೆ ಅಡಗಿದೆ!
ಪ್ಯಾರಿಸುತ, (ಪೊಲೀಸ್ ಇಲಾಖೆ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal ಪಣೋಲಿಬೈಲು: 23 ಸಾವಿರ ಕೋಲ ಸೇವೆಗಳ ಬುಕ್ಕಿಂಗ್
Rae Bareli ಯಲ್ಲಿ ಗೆಲ್ಲಲು ಯತ್ನಿಸಿ: ವಿವಾದ ತಂದ ರಷ್ಯಾದ ಕ್ಯಾಸ್ಪರೋವ್ ಸಲಹೆ
Missing ಪುತ್ತೂರು ಮಹಾಲಿಂಗೇಶ್ವರ ದೇಗುಲದ ವಠಾರದಲ್ಲಿದ್ದ ಹೋರಿ ಅಣ್ಣು ನಾಪತ್ತೆ!
Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್ ಅಲ್ಲ: ಹೈಕೋರ್ಟ್
Karnataka Govt ನೀತಿ ಸಂಹಿತೆ ಸಡಿಲಿಕೆಗೆ ಮನವಿ: ಸರಕಾರ ಚಿಂತನೆ