Kundapura ಪರಿಸರಸ್ತಬ್ಧ ; ಎಲ್ಲೆಡೆ ‘Janatha Curfew’ಗೆ ಉತ್ತಮ ಬೆಂಬಲ | Coronavirus
Team Udayavani, Mar 22, 2020, 1:54 PM IST
ಕೋವಿಡ್ 19 ವೈರಸ್ಹರಡುವಿಕೆಗೆ ಬ್ರೇಕ್ಹಾಕುವನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಕರೆನೀಡಿರುವ ‘ಜನತಾಕರ್ಫ್ಯೂ’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಂದಾಪುರ ಪೇಟೆಯಲ್ಲಿ ಅಂಗಡಿಮುಂಗಟ್ಟುಗಳು ಪೂರ್ತಿಯಾಗಿಮುಚ್ಚಿದ್ದವು. ಕಂದೇಶ್ವರ ದೇವಸ್ಥಾನದಲ್ಲಿ ಈ ದಿನಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಇಲ್ಲಿನ ಹೋಲಿರೋಜರಿಚರ್ಚ್ಸಹ ಮುಚ್ಚಿತ್ತು. ಇನ್ನುಳಿ ದಂತೆನಗರದ ಮೀನುಮಾರುಕಟ್ಟೆ, ಆಟದಮೈದಾನ, ಹೆದ್ದಾರಿ ಎಲ್ಲವೂ ಖಾಲಿಖಾಲಿಯಾಗಿತ್ತು.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ