ಆತಂಕ ಬೇಡ ಮುಂಜಾಗ್ರತೆ ಇರಲಿ
Team Udayavani, Apr 27, 2020, 12:26 PM IST
ನಾರಾಯಣಪುರ: ಕೊರೊನಾ ಕುರಿತು ಮುಂಜಾಗ್ರತಾ ಕ್ರಮವಾಗಿ ಕೆಬಿಜೆಎನ್ಎಲ್ ಕ್ಯಾಂಪ್ ನಿವಾಸಿಗಳ ಸ್ಕ್ರೀನಿಂಗ್ ಮಾಡಲಾಯಿತು
ನಾರಾಯಣಪುರ: ಸಾಂಕ್ರಾಮಿಕವಾಗಿ ಹರಡುವ ಕೊವೀಡ್-19 ಬರದಂತೆ ತಡೆಗಟ್ಟಲು ಸಾರ್ವಜನಿಕರು ಆರೋಗ್ಯ ಇಲಾಖೆ ಸೂಚಿಸಿರುವ ಮುಂಜಾಗ್ರತಾ ಕ್ರಮವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿದ್ಯಾಧರ ಜಿ. ಬಾಸನ್ ಹೇಳಿದರು.
ಇಲ್ಲಿನ ಕೆಬಿಜೆಎನ್ಎಲ್ ವಸತಿಗೃಹಗಳಲ್ಲಿ ವಾಸವಿರುವ ಸಿಬ್ಬಂದಿ ಸ್ಕ್ರೀನಿಂಗ್ ತಪಾಸಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೊವೀಡ್-19 ವೈರಸ್ ಹರಡುವಿಕೆ ಬಗ್ಗೆ ಜನರಲ್ಲಿನ ಆತಂಕ ನಿವಾರಿಸುವ ನಿಟ್ಟಿನಲ್ಲಿ ಕೆಬಿಜೆಎನ್ಎಲ್ ವತಿಯಿಂದ ವಸತಿಗೃಹದಲ್ಲಿ ವಾಸವಿರುವ ಸಿಬ್ಬಂದಿಯಲ್ಲಿ ಹಾಗೂ ಸಾರ್ವಜನಿಕರಲ್ಲಿ ವೈರಸ್ ಹರಡದಂತೆ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸುವುದು ಹಾಗೂ ಮುಂಜಾಗೃತ ಕ್ರಮಗಳ ಕೈಗೊಳ್ಳವ ಬಗ್ಗೆ ಮಾಹಿತಿ ಒದಗಿಸಿ ಸಿಬ್ಬಂದಿ ಸ್ಕ್ರೀನಿಂಗ್ ತಪಾಸಣೆ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು. ಎಇ ದೇವಿಂದ್ರಪ್ಪ, ಶಿವಪ್ಪ ಬಿರಾದಾರ, ಮಾಳಪ್ಪ, ನಾಗರಾಜ, ವಿಜಯ, ಮಂಜು, ಗೌಡಪ್ಪ, ರಮೇಶ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ