ಅಂಬಾಭವಾನಿ 50ನೇ ವರ್ಧಂತಿ ಉತ್ಸವ: ಅನ್ನ ಸಂತರ್ಪಣೆ
Team Udayavani, May 3, 2020, 4:53 PM IST
ಸುರಪುರ: ರಂಗಂಪೇಟೆ ಅಂಬಾಭವಾನಿ ವರ್ಧಂತಿ ಉತ್ಸವದ ಅಂಗವಾಗಿ ಅನ್ನ ಸಂತರ್ಪಣೆ ಮಾಡಲಾಯಿತು
ಸುರಪುರ: ರಂಗಂಪೇಟೆ ಅಂಬಾಭವಾನಿ ದೇವಸ್ಥಾನದಲ್ಲಿ ಭಾವಕ್ಷತ್ರೀಯ ಸಮಾಜದಿಂದ ಅಂಬಾಭವಾನಿ 50ನೇ ವರ್ಷದ ವರ್ಧಂತಿ ಉತ್ಸವ ಆಚರಿಸಲಾಯಿತು.
ಲಾಕ್ಡೌನ್ನಿಂದ ದೇವಸ್ಥಾನದ ಬಾಗಿಲು ಮುಚ್ಚಿದ್ದರು ಕೂಡ ದೇವಸ್ಥಾನದ ಹೊರಗಡೆಯೇ ದೇವಿಗೆ ಕಾಯಿ ಒಡೆದು ಕರ್ಪೂರ ಬೆಳಗಿ ಪೂಜೆ ಸಲ್ಲಿಸಲಾಯಿತು. ಪೊಲೀಸರು. ಪೌರ ಕಾರ್ಮಿಕರು, ಆರೋಗ್ಯ ಇಲಾಖೆ ಸಿಬ್ಬಂದಿ, ನಿರ್ಗತಿಕರು, ಬೇರೆ ಊರಿನಿಂದ ಬರುವ-ಹೋಗುವ ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಅರ್ಚಕ ಭೀಮರಾವ್ ಪತಂಗೆ, ಸಮಾಜದ ಪ್ರಮುಖರಾದ ರಾಜು ಪುಲ್ಸೆ, ಬೂಮದೇವ ಮಹೇಂದ್ರಕರ್, ತಿರುಪತಿ ಮಾಳದಕರ್, ಹಣಮಂತರಾವ ದೇವಗಿಕರ್, ಸುಭಾಷ, ಕಿರಣ, ಮಲ್ಲಿನಾಥ, ಪ್ರೇಮ ಮಹೇಂದ್ರಕರ್, ನಾಗೇಶ, ತುಳಸಿ ಅಂಬೂರೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !